ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿರುವ ವಸಿಷ್ಠ ಸಿಂಹ ಒಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ನೂತನ ವರ್ಷಾರಂಭ ಮಾಡಿದ್ದಾರೆ … ವಸಿಷ್ಠ ಸಿಂಹ ಇಂದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಗೆ ಭೇಟಿ ನೀಡಿದ್ದರು … ಬೇಟಿ ನೀಡಿದ ಕಾರಣವೆಂದರೆ ವಸಿಷ್ಠ ಸಿಂಹ ಅವರು ಒಂದು ಸಿಂಹದ ಮರಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ವನ್ಯಜೀವಿ ಗಳ ಮೇಲೆ ತಮಗಿರುವ ಒಲವನ್ನು ತೋರಿಸಿದ್ದಾರೆ … ಅಲ್ಲದೆ ಆ ಸಿಂಹದ ಮರಿಗೆ ವಿಜಯ ನರಸಿಂಹ ಎಂದು ಅವರ ತಂದೆಯ ಹೆಸರನ್ನು ಇಟ್ಟಿದ್ದು ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ … ಅಲ್ಲದೆ ವಸಿಷ್ಠ ಸಿಂಹ ಅವರು ದತ್ತು ಪಡೆದಿರುವ ಸಿಂಹದ ಮರಿ ಡಾಕ್ಟರ್ ರಾಜ್ ಕುಮಾರ್ ಅವರ ಹುಟ್ಟಿದ ದಿನವೇ ಹುಟ್ಟಿರುವುದು ವಿಶೇಷ ….
ಇದನ್ನೂ ಓದಿ :ವಾಹನ ನುಗ್ಗಿದ ಕಾರಣ 10ಕ್ಕೂ ಹೆಚ್ಚು ಜನರಿಗೆ ಗಾಯ