ಪ್ರಕರಣವನ್ನು ಪೊಲೀಸರು ಬಹಳ ಹತ್ತಿರದಿಂದ ಗಮನಿಸಿದ್ದಾರೆ !

ಮಂಗಳೂರಿನ ಗೋಡೆ ಬರಹ ಬಳಿಕವೂ ಆತ ಬೇಟಿ ಕೊಟ್ಟ ಸ್ಥಳಗಳು

ಸಾಮಾನ್ಯ ಕುಟುಂಬದಲ್ಲಿ ಇದ್ದಂತಹ ಯವಕನಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಹಣ ಸಂದಾಯ ಆಗುತ್ತೆ..?

ತನಿಖೆ ನಡೆಯುವ ಮುಂಚೆನೆ ಕಾಂಗ್ರೆಸ್ ಸಮರ್ಥನೆ ಮಾಡುತ್ತೆ

ಇದೊಂದು ಬ್ಲಾಸ್ಟ್ ಅಲ್ಲ ಅಂತ ರೀತಿಯಲ್ಲಿ ಹೇಳ್ತಾರೆ ಅಂದ್ರೆ

ಡಿಕೆಶಿ ಶಿವಕುಮಾರ್ ಗೆ ಸತ್ಯ ಗೊತ್ತಿದ್ದರೆ ಆತ ಬೆಂಬಲದಿಂದ ಬ್ಲಾಸ್ಟ್ ಮಾಡ್ದಾ ಅಂತ ಹೇಳಲಿ

ಇಷ್ಟು ದೊಡ್ಡ ಘಟನೆಯಲ್ಲಿ ರಾಜಕಾರಣ ಮಾಡುವುದಲ್ಲ

ಹೀಗಾಗಿ ಈ ವೇಳೆ ಮುಸ್ಲಿಂರ ತುಷ್ಟಿಕರಣ ಮಾಡುವುದು ಸರಿಯಲ್ಲ, ದೇಶದ ಹಿತವನ್ನು ನೋಡಬೇಕು

ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆಗಿದೆ

ತನಿಖೆ ನಡೆಯುತ್ತಿದೆ..

ರಾಷ್ಟದ್ರೋಹದ ಘಟನೆ ನಡೆದಾಗ
ಅದನ್ನು ತಿರುವುಗೊಳಿಸುವ ಕೆಲಸ ಬಿಜೆಪಿ ಮಾಡಲ್ಲ

ಕಾಂಗ್ರೆಸ್ ಇತಿಹಾಸದಲ್ಲಿ ಪೈಲ್ವಾಮಾ ದಾಳಿ ಟೀಕೆ, ಸರ್ಜಿಕಲ್ ಸ್ಟ್ರೈಕ್ ನಲ್ಲಿ ಸಾಕ್ಷಿ ಕೇಳಿದ್ರು

ಡಿಜೆ ಕೆಜೆ ಹಳ್ಳಿ ಪ್ರಕರಣದಲ್ಲಿ ವಿಧಾನಸಭೆಯಲ್ಲಿ ಸಮರ್ಥನೆ ಮಾಡಿದ್ರು

ದಲಿತ ಶಾಸಕನ ದೂರ ಮಾಡಿ ಶಾರಿಕ್ ಸಂಬಂದಿ ಆಗ್ತಾನೆ ಅಂದರೆ ಕಾಂಗ್ರೆಸ್ ನಿಲುವು ಎಲ್ಲಿದೆ..?

ಡಿಕೆ ಶಿವಕುಮಾರ್ ಗೆ ಮಂಗಳೂರಿನಲ್ಲಿ ಏನಾಗ್ತಿದೆ ಅಂತ ಗೊತ್ತು

ಡಿಕೆ ಶಿವಕುಮಾರ್ ಗೆ ಅಖಂಡ ಶ್ರೀನಿವಾಸ್ ಮೂರ್ತಿಗಿಂತ ಭಯೋತ್ಪಾದಕರು ಬ್ರದರ್ಸ್ ತರ ಕಾಣ್ತಾರೆ ಹೀಗಾಗಿ ಸಮಸ್ಯೆ ಆಗ್ತದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿನಿಂದ ಪ್ರಾರಂಭಗೊಂಡ ಪುಲಿಗೆರೆ ಉತ್ಸವ.

Fri Dec 16 , 2022
ಲಕ್ಷೇಶ್ವರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಪುಲಿಗೆರೆ ಉತ್ಸವಕ್ಕೆ ಸಿದ್ಧವಾಗಿರುವ ವೇದಿಕೆ,ಇನ್ಫೋಸಿಸ್ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ ಹಾಗೂ ದೇವಾಲಯದ ಶ್ರೀ ಸೋಮೇಶ್ವರ ಸಹಯೋಗದಲ್ಲಿ ಮೂರು ದಿನ ನಡೆಯಲಿರುವ ಪುಲಿಗೆರೆ ಉತ್ಸವಕ್ಕೆ ಪಟ್ಟಣದಲ್ಲಿ ಇಂದು ಚಾಲನೆ ದೊರೆಯಿತು.ಇನ್ಫೋಸಿಸ್ ಫೌಂಡೇಶನ್ಹಣಕಾಸು ವ್ಯವಸ್ಥಾಪಕ ಪ್ರಶಾಂತ ಹೆಗಡೆ ಅವರು ಡಿ.16 ರಂದು ಬೆಳಗ್ಗೆ 6ಕ್ಕೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಬೆಳಗ್ಗೆ 6.30ಕ್ಕೆ ಮಾರುತಿ ಅವರಿಂದ ಶಹನಾಯಿ ವಾದನದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಿತು, ಇವರಿಗೆ ಮಲ್ಲೇಶ ಹೂಗಾರ […]

Advertisement

Wordpress Social Share Plugin powered by Ultimatelysocial