ಬೆಳಗಾವಿ ಚನ್ನಮ್ಮನ ಕಿತ್ತೂರು ತಾಲೂಕಿನ ಕಾದರವಳಿ ಗ್ರಾಮದಲ್ಲಿ ಇಂದು ಯುವಕರ ವತಿಯಿಂದ ಪ್ರತಿಭಟನೆ ನಡೆಸಿದರು…ನಾಡದ್ರೋಹಿ.M.E.S. ವನ್ನು ಕರ್ನಾಟಕ ನಿಂದ ಬ್ಯಾನ್ ಮಾಡಬೇಕೆಂದು ಹಾಗೂ ನಾಡು ದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂಇಎಸ್ ಅವರನ್ನು ಬಂಧಿಸಬೇಕು ಎಂದು ಹೋರಾಟಗಾರರು ಹೇಳಿದರು ಇಲ್ಲದಿದ್ದರೆ ನಮ್ಮ ಹೋರಾಟ ನಿಲ್ಲದು ಎಂದು ಎಚ್ಚರಿಕೆ ಕೊಡ್ತಾ ಇದ್ದೇವೆ ಎಂದು ಹೇಳಿದರು..ನಾಡಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ದಸ್ವ ಮಾಡಿದ್ದಾರೆ ಇವರನ್ನೆಲ್ಲ ಕ್ರಿಮಿನಲ್ ಕೇಸ್ ಮೇಲೆ ಬಂಧಿಸಬೇಕೆಂದು ಆಗ್ರಹಿಸಿದರು…ಪ್ರತಿಭಟನೆ ಪಾಲ್ಗೊಂಡ ಮುದುಕಪ್ಪ ಮರಡಿ ಸನಪ್ಪ ರಾಮರಾವ ಅದೃಷ್ಟ ಸಾಧುನವರ ಅದೃಷ್ಟಪಾ ತುರಮರಿ ಮತ್ತೊಂದು ರಾಜು ಕುಲಕರ್ಣಿ ಶಿವಾನಂದ ಪಾಟೀಲ ಈರಣ್ಣ ಹೊಂಗಲ ಮಂಜು ಹಂಪನ್ನವರ ಮಲ್ಲಿಕಾರ್ಜುನ ಕಳಸಣ್ಣವರ ಮಂಜು ಏನಿಗೆ ಹಾಗೂ ಎಲ್ಲರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada