ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನಿಡಿದ ಶಾಸಕ ಶರಣು ಸಲಗರ್..
ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಬಸವಕಲ್ಯಾಣ ಮತಕ್ಷೆತ್ರದ ರೈತರ ಹಿತದೃಷ್ಟಿಯಿಂದ 100 ಏಕ್ಕರೆ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ
ರೈತರಿಗೆ ಬ್ರೊಕರ್ ಗಳ ಹಾವಳಿ ತಪ್ಪಿಸಲು ಸೊಯಾಬಿನ್ ಕಾರ್ಖಾನೆ ಸಹ ಪ್ರಾರಂಭ ಮಾಡಲಾಗುವುದು..
ಶರಣರ ನಾಡಿನಲ್ಲಿ ಒಬ್ಬ ಬಡ ರೈತನ ಮಗನಿಗೆ ಕ್ಷೆತ್ರದ ಶಾಸಕನಾಗಿ ಮಾಡಿ ಇಡಿ ಜಗತ್ತಿಗೆ ಸಮಾನತೆ ಸಂದೇಶ ನಿಡಿದ ಕೃತಜ್ಞತೆ ಸಲ್ಲಿಸುವೆ ಎಂದು ತಿಳಿಸಿದರು..
ಇದೆ ರಿತಿ ನಿಮ್ಮ ಸೆವಕನಾಗಿ ನಿಮ್ಮ ಕಾವಲುಗಾರನಾಗಿ ಸೆಲೆ ಮಾಡಲು ಮುಂದಿನ ಚುನಾವಣೆಯಲ್ಲಿ ಇನ್ನೊಂದು ಬಾರಿ ಅವಕಾಶ ನಿಡಿ ಎಂದು ಮನವಿ ಮಾಡಿದ ಶಾಸಕ ಶರಣು ಸಲಗರ್..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada