ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನಿಡಿದ ಶಾಸಕ ಶರಣು ಸಲಗರ್..

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನಿಡಿದ ಶಾಸಕ ಶರಣು ಸಲಗರ್..

ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಬಸವಕಲ್ಯಾಣ ಮತಕ್ಷೆತ್ರದ ರೈತರ ಹಿತದೃಷ್ಟಿಯಿಂದ 100 ಏಕ್ಕರೆ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ

ರೈತರಿಗೆ ಬ್ರೊಕರ್ ಗಳ ಹಾವಳಿ ತಪ್ಪಿಸಲು ಸೊಯಾಬಿನ್ ಕಾರ್ಖಾನೆ ಸಹ ಪ್ರಾರಂಭ ಮಾಡಲಾಗುವುದು..

ಶರಣರ ನಾಡಿನಲ್ಲಿ ಒಬ್ಬ ಬಡ ರೈತನ ಮಗನಿಗೆ ಕ್ಷೆತ್ರದ ಶಾಸಕನಾಗಿ ಮಾಡಿ ಇಡಿ ಜಗತ್ತಿಗೆ ಸಮಾನತೆ ಸಂದೇಶ ನಿಡಿದ ಕೃತಜ್ಞತೆ ಸಲ್ಲಿಸುವೆ ಎಂದು ತಿಳಿಸಿದರು..

ಇದೆ ರಿತಿ ನಿಮ್ಮ ಸೆವಕನಾಗಿ ನಿಮ್ಮ ಕಾವಲುಗಾರನಾಗಿ ಸೆಲೆ ಮಾಡಲು ಮುಂದಿನ ಚುನಾವಣೆಯಲ್ಲಿ ಇನ್ನೊಂದು ಬಾರಿ ಅವಕಾಶ ನಿಡಿ ಎಂದು ಮನವಿ ಮಾಡಿದ ಶಾಸಕ ಶರಣು ಸಲಗರ್..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಿಥುನ ರಾಶಿ ಭವಿಷ್ಯ (Thursday, January 5, 2023)

Thu Jan 5 , 2023
  ನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ ಮೊದಲು ನೀವೇ ಅದನ್ನು ಸುಟ್ಟುಬಿಡಿ. ನಿಕಟ ಸಂಬಂಧಿಗಳ ಮನೆಗೆ ಹೋಗುವುದರಿಂದ ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗಬಹುದು. ಹೆಂಡತಿ ನಿಮ್ಮ ಜೀವನವನ್ನು ಬದಲಾಯಿಸಲು ಸಹಾಯ ಮಾಡುತ್ತಾಳೆ. ಇತರರನ್ನು ಊರುಗೋಲಾಗಿ ಅವಲಂಬಿಸುವ ವ್ಯಕ್ತಿಗಿಂತ ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳಬಯಸುವ ಒಬ್ಬ […]

Advertisement

Wordpress Social Share Plugin powered by Ultimatelysocial