ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಯವ ಜನೋತ್ಸವ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಆದ್ರೆ ಆ ಬೃಹತ್ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹಾಗೂ ಇದೇ ಭಾಗದ ಶಾಸಕ ಜಗದೀಶ ಶೆಟ್ಟರ ಅವರನ್ನು ಔಟ್ ಮಾಡಿದ್ದಾರೆ.ಮಾಜಿ ಸಿಎಂ ಜಗದೀಶ ಶೆಟ್ಟರ್ ಟಿಕೇಟ್ ತಪ್ಪಿಸಲು ಈ ತಂತ್ರಗಳು ನಡೆಯುತ್ತಿದೆಯಾ ಅವರದ್ದೇ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೂ ವೇದಿಕೆಯಲ್ಲಿ ಅವರ ಹೆಸರಿಲ್ಲ ಯಾಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಂದಾಗಲೂ ಕೂಡ ಆಮಂತ್ರಣ ಪತ್ರಿಕ್ಕೆಯಲ್ಲಿ ಶೆಟ್ಟರ್ ಹೆಸರಿರಲಿಲ್ಲ.. ಪದೇ ಪದೇ ಜಗದೀಶ ಶೆಟ್ಟರ್ಗೆ ಹೀಗೆ ಆಗುತ್ತಿರುವುದಕ್ಕೆ ಕಾರಣ ಟೀಕೆಟ್ ತಪ್ಪಿಸಲುನಾ ಎಂಬುದು ಅನುಮಾನ ಹುಟ್ಟಿದೆ ಸಧ್ಯ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಇದೆ ಭಾಗದ ಶಾಸಕ ಮಾಜಿ ಸಿಎಂ ಶೆಟ್ಟರ್ ಅವರನ್ನು ಹೆಸರು ಹಾಕದೆ ಇರುವುದಕ್ಕೆ ಟಿಕೆಟ್ ಅನುಮಾನ ಮೂಡುತ್ತಿದೆ. ಸಧ್ಯ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
https://play.google.com/store/apps/details?id=com.speed.newskannada