ದೇವಸ್ಥಾನದಲ್ಲಿ ದೇವರ ಮೂರ್ತಿ ಮೇಲಿನ ಚಿನ್ನ, ಬೆಳ್ಳಿಯ ಕಳ್ಳತನ

ದೇವಸ್ಥಾನದಲ್ಲಿ ದೇವರ ಮೂರ್ತಿ ಮೇಲಿನ ಚಿನ್ನ, ಬೆಳ್ಳಿಯ ಕಳ್ಳತನ

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಜೇವೂರ ಗ್ರಾಮದಲ್ಲಿ ಘಟನೆ

ಜೇವೂರ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ದೇಗುಲದ ಗದ್ದುಗೆ ಮೇಲಿನ 8 ಕೆಜಿ ಬೆಳ್ಳಿ, 3 ತೊಲಿ ಚಿನ್ನದ ಆಭರಣ ಸೇರಿದಂತೆ ಲಕ್ಷಾಂತರ ಮೌಲ್ಯದ ವಿವಿಧ ವಸ್ತುಗಳು ಕಳ್ಳತನ

ಕಳ್ಳತನದ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆ

ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿ.ಆರ್.ಸುಧಾಕರಲಾಲ್ ನಡಿಗೆ ಗ್ರಾಮ ವಾಸ್ತವ್ಯದ ಕಡೆಗೆ ಚಾಲನೆ

Tue Jan 10 , 2023
ಕಾಶಾಪುರ ಗ್ರಾಮದಲ್ಲಿ ಪಿ.ಆರ್.ಸುಧಾಕರಲಾಲ್ ಗ್ರಾಮವಾಸ್ತವ್ಯಕೊರಟಗೆರೆ ತಾಲೂಕಿನ ಗಡಿಭಾಗವಾದ ಕಾಶಾಪುರದಲ್ಲಿ ವಾಸ್ತವ್ಯಪಿ.ಆರ್.ಸುಧಾಕರಲಾಲ್ ನಡಿಗೆ ಗ್ರಾಮ ವಾಸ್ತವ್ಯದ ಕಡೆಗೆ ಚಾಲನೆಕಾಶಾಪುರದ ಮನೆಮನೆಗೆ ಪಂಚರತ್ನ ಯೋಜನೆಯ ಕರಪತ್ರ ವಿತರಣೆಅಧಿಕೃತ ಚಾಲನೆ ನೀಡಿದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ಪ್ರತಿಮನೆಗೂ ತೆರಳಿ ಯೋಜನೆ ಅರಿವು ಮೂಡಿಸಿದ ಮಾಜಿ ಶಾಸಕಕಾಶಪುರದಲ್ಲಿ ಕಾರ್ಯಕರ್ತರ ಜೊತೆಗೂಡಿ ಜೆಡಿಎಸ್ ಪಕ್ಷದ ಸಂಘಟನೆ ರೈತನಾಯಕ ಕುಮಾರಣ್ಣನ ಕನಸಿನ ಯೋಜನೆಯಾದ ಪಂಚರತ್ನದ ಮಹತ್ವವನ್ನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮನೆಮನೆಗೆ ತಲುಪಿಸುವುದೇ ಗ್ರಾಮವಾಸ್ತವ್ಯದ ಪ್ರಮುಖ ಉದ್ದೇಶವಾಗಿದೆ ಎಂದು ಮಾಜಿ […]

Advertisement

Wordpress Social Share Plugin powered by Ultimatelysocial