ಇದೇ ಡಿಸೆಂಬರ್ 30 ಶುಕ್ರವಾರದಂದು ವಿಶ್ವ ರೈತ ದಿನಾಚರಣೆ ಅಂಗವಾಗಿ ರೈತರ ಪಾದಪೂಜೆ ಕಾರ್ಯಕ್ರಮ ಕೃಷಿ ಮಹಾವಿದ್ಯಾಲಯ ಭೀಮರಾಯನ ಗುಡಿಯಲ್ಲಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು.ಈ ಒಂದು ಭವ್ಯ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶಾಂತಗೌಡ ಪಾಟೀಲ್ ಚನ್ನಪಟ್ಟಣ ರಾಜ್ಯಾಧ್ಯಕ್ಷರು ರೈತ ಸೇನೆಯ ಅಧ್ಯಕ್ಷತೆಯಲ್ಲಿ.ರೈತರಿಗೆ ಪಾದ ಪೂಜೆ ಮಾಡಿ ನೇಗಿಲ ಯೋಗಿ ಪ್ರಶಸ್ತಿ ನೀಡಲಾಗುವುದು,ಹಾಗೂ ವಿವಿಧ ಕ್ಷೇತ್ರದಲ್ಲಿ ರೈತರಿಗೆ ರೈತರ ಕುಂದು ಕೊರತೆಗಳಿಗೆ ಸಹಕರಿಸಿದಂತ. ರೈತ ಬಂಧುಗಳಿಗೆ ಸೇವ ರತ್ನ ಪ್ರಶಸ್ತಿ ರೈತ ಸೇನೆ ವತಿಯಿಂದ.ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಒಂದು ಭವ್ಯ ಕಾರ್ಯಕ್ರಮದಲ್ಲಿ ಎಲ್ಲಾ ರೈತ ಬಾಂಧವರು ಪಾಲ್ಗೊಂಡು ರೈತರ ಪಾದಪೂಜೆ ಕಾರ್ಯಕ್ರಮ ಅನ್ನದಾತನ ವೇದಿಕೆಗೆ ಸರ್ವರಿಗೂ ಹಾರ್ದಿಕ ಸ್ವಾಗತವನ್ನು ಬಯಸುತ್ತಾ ಕಾರ್ಯ ಕ್ರಮಕ್ಕೆ ಯಶಸ್ವಿಯಾಗಿ ನಡೆಸಿಕೊಳ್ಳಲು ತಮ್ಮನ್ನು ಸ್ವಾಗತ ಕೋರಲಾಗಿದೆ.ಜೈ ಜವಾನ್ ಜೈ ಕಿಸಾನ್ ಜೈ ಅನ್ನದಾತ ಶ್ರೀಯುತ ಲಕ್ಷ್ಮೀಕಾಂತ್ ಪಾಟೀಲ್ ಮದ್ರಿಕಿ ರವರು ಉಪಾಧ್ಯಕ್ಷರು ತಿಳಿಸಿದ್ದಾರೆ.
ಸ್ಪೀಡ್ ನ್ಯೂಸ್ ವರದಿಗಾರರು ರಾಜಕುಮಾರ್ ಶಹಾಪುರ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…