ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ವಿಶ್ವ ರೈತ ದಿನಾಚರಣೆ ಪ್ರಗತಿಪರ ರೈತರ ಪಾದಪೂಜೆ….

ಇದೇ ಡಿಸೆಂಬರ್ 30 ಶುಕ್ರವಾರದಂದು ವಿಶ್ವ ರೈತ ದಿನಾಚರಣೆ ಅಂಗವಾಗಿ ರೈತರ ಪಾದಪೂಜೆ ಕಾರ್ಯಕ್ರಮ ಕೃಷಿ ಮಹಾವಿದ್ಯಾಲಯ ಭೀಮರಾಯನ ಗುಡಿಯಲ್ಲಿಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು.ಈ ಒಂದು ಭವ್ಯ ಕಾರ್ಯಕ್ರಮದಲ್ಲಿ ಸನ್ಮಾನ್ಯ ಶಾಂತಗೌಡ ಪಾಟೀಲ್ ಚನ್ನಪಟ್ಟಣ ರಾಜ್ಯಾಧ್ಯಕ್ಷರು ರೈತ ಸೇನೆಯ ಅಧ್ಯಕ್ಷತೆಯಲ್ಲಿ.ರೈತರಿಗೆ ಪಾದ ಪೂಜೆ ಮಾಡಿ ನೇಗಿಲ ಯೋಗಿ ಪ್ರಶಸ್ತಿ ನೀಡಲಾಗುವುದು,ಹಾಗೂ ವಿವಿಧ ಕ್ಷೇತ್ರದಲ್ಲಿ ರೈತರಿಗೆ ರೈತರ ಕುಂದು ಕೊರತೆಗಳಿಗೆ ಸಹಕರಿಸಿದಂತ. ರೈತ ಬಂಧುಗಳಿಗೆ ಸೇವ ರತ್ನ ಪ್ರಶಸ್ತಿ ರೈತ ಸೇನೆ ವತಿಯಿಂದ.ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಒಂದು ಭವ್ಯ ಕಾರ್ಯಕ್ರಮದಲ್ಲಿ ಎಲ್ಲಾ ರೈತ ಬಾಂಧವರು ಪಾಲ್ಗೊಂಡು ರೈತರ ಪಾದಪೂಜೆ ಕಾರ್ಯಕ್ರಮ ಅನ್ನದಾತನ ವೇದಿಕೆಗೆ ಸರ್ವರಿಗೂ ಹಾರ್ದಿಕ ಸ್ವಾಗತವನ್ನು ಬಯಸುತ್ತಾ ಕಾರ್ಯ ಕ್ರಮಕ್ಕೆ ಯಶಸ್ವಿಯಾಗಿ ನಡೆಸಿಕೊಳ್ಳಲು ತಮ್ಮನ್ನು ಸ್ವಾಗತ ಕೋರಲಾಗಿದೆ.ಜೈ ಜವಾನ್ ಜೈ ಕಿಸಾನ್ ಜೈ ಅನ್ನದಾತ ಶ್ರೀಯುತ ಲಕ್ಷ್ಮೀಕಾಂತ್ ಪಾಟೀಲ್ ಮದ್ರಿಕಿ ರವರು ಉಪಾಧ್ಯಕ್ಷರು ತಿಳಿಸಿದ್ದಾರೆ.

ಸ್ಪೀಡ್ ನ್ಯೂಸ್ ವರದಿಗಾರರು ರಾಜಕುಮಾರ್ ಶಹಾಪುರ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಪದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿ ಕ್ರಿಕೆಟ್‌ನಿಂದ ಮರೆಯಾದ 5 ಯುವ ಆಟಗಾರರು

Thu Dec 29 , 2022
  2022 ಭಾರತೀಯ ಕ್ರಿಕೆಟ್‌ಗೆ ಅನೇಕ ಸಿಹಿ ಕಹಿಯನ್ನು ಕಂಡ ವರ್ಷವಾಗಿದೆ. ದ್ವಿಪಕ್ಷೀಯ ಸರಣಿಯಲ್ಲಿ ಅಮೋಘ ಸಾಧನೆ ಮಾಡಿದ ಭಾರತ ತಂಡ, ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್‌ನಲ್ಲಿ ಚಾಂಪಿಯನ್ ಆಗುವಲ್ಲಿ ವಿಫಲವಾಯಿತು.ಅನೇಕ ಭಾರತೀಯ ಕ್ರಿಕೆಟಿಗರಿಗೆ 2022 ಮರೆಯಲಾಗದ ಸ್ಮರಣೀಯ ವರ್ಷವಾಗಿದೆ.ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಸ್ಥಾನಕ್ಕೆ ಏರಿದರು. ವಿರಾಟ್ ಕೊಹ್ಲಿ ಮೂರು ವರ್ಷಗಳ ತಮ್ಮ ಶತಕದ ಬರವನ್ನು 2022ರಲ್ಲಿ ನೀಗಿಸಿಕೊಂಡರು.ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡಕ್ಕೆ ನಾಯಕನಾಗಿ […]

Advertisement

Wordpress Social Share Plugin powered by Ultimatelysocial