ಬಂಗಾಳ ದತ್ತ ಗಮನ ಹರಿಸಿ ಎಂದು ಬಿಜೆಪಿ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಎರಡು ದಿನಗಳ ತ್ರಿಪುರಾ ಪ್ರವಾಸದಲ್ಲಿದ್ದು ಕಳೆದ ಆರು ತಿಂಗಳಲ್ಲಿ ರಾಜ್ಯಕ್ಕೆ ಇದು ಅವರ ನಾಲ್ಕನೇ ಬಾರಿಗೆ ಭೇಟಿ ನೀಡಿದ್ದಾರೆ,ತ್ರಿಪುರಾ ವಿಧಾನಸಭಾ ಚುನಾವಣೆಗೆ ಸುಮಾರು 1 ವರ್ಷ ಬಾಕಿಯಿದ್ದರೂ ತೃಣಮೂಲ ಕಾಂಗ್ರೆಸ್ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಜನವರಿ 2 ರಿಂದ ತ್ರಿಪುರಾಕ್ಕೆ ಎರಡು ದಿನಗಳ ಭೇಟಿಯಲ್ಲಿದ್ದಾರೆ,ಇದು ಕಳೆದ 6 […]

ʼಬಿ.ಟಿ.ಎಸ್‌ʼ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ದಕ್ಷಿಣ ಕೊರಿಯಾದ ಬಾಯ್‌ ಬ್ಯಾಂಡ್‌ “ಬಂಗ್ಟನ್‌ ಬಾಯ್ಸ್”‌ ಇವರು ಒಂದು ಪುಟ್ಟ ಕಂಪನಿಯಾದ “ಬಿಗ್‌ ಹಿಟ್”‌ ಮೂಲಕ ೧೩-೦೬-೨೦೧೩ ರಂದು ಪಾದಾರ್ಪಣೆ ಮಾಡಿದ್ರು, ಇವರ ಅಭಿಮಾನಿಗಳನ್ನು “ಆರ್ಮಿ” ಎಂದು ಕರೆಯುತ್ತಾರೆ. ಇತ್ತೀಚಿಗಷ್ಟೆ ತಮ್ಮ ಹಾಡುಗಳಾದ ʼಡೈನಮೈಟ್‌  ಹಾಗು ಬಟರ್‌ʼ ಮೂಲಕ ಪ್ರಪಂಚದಾದ್ಯಂತ ದಾಖಲೆ ಮೇಲೆ ದಾಖಲೆಯನ್ನು ಸೃಷ್ಠಿಸಿದ್ದರು. ಸದ್ಯ ಮುಂಬರುವ ಗ್ರಾಮೀಸ್‌ ನಲ್ಲಿ ತಮ್ಮ ಸೂಪರ್‌ ಹಿಟ್‌ ಹಾಡಾದ “ಬಟರ್”‌ ನಾಮಿನಿಯಾಗಿದ್ದು, ಆರ್ಮಿಗಳನ್ನು […]

‘ಫಸ್ಟ್ ರ‍್ಯಾಂಕ್‌ ರಾಜು’‌ ಯಾರಿಗೆ ಗೊತ್ತಿಲ್ಲ. ‘ವಿದ್ಯೆ 100%, ಬುದ್ದಿ 0%’ ಅಂತ ಟ್ಯಾಗ್ ಲೈನ್ ಕೊಟ್ಟು ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್ ಸೌಂಡು ಮಾಡಿತ್ತು. ಇಲ್ಲಿಂದ ರಾಜು ಸಿರೀಸ್ ಆರಂಭ ಆಗಿದೆ. ಆದರೆ, ಪ್ರತಿ ಸರಣಿಯಲ್ಲೂ ನಿರ್ಮಾಪಕರು ನಿರ್ದೇಶಕರು ಬದಲಾಗಿದ್ದಾರೆ. ಆದರೆ, ಬದಲಾಗದೆ ಉಳಿದವರು ಹೀರೋ ಗುರುನಂದನ್ ಮಾತ್ರ. ‘ಫಸ್ಟ್ ರ‍್ಯಾಂಕ್‌ ರಾಜು’ ರಿಲೀಸ್ ಬಳಿಕ ಗುರುನಂದನ್ ಇಮೇಜ್ ಬದಲಾಗಿತ್ತು. ಸಿನಿಪ್ರಿಯರು ಇವರನ್ನು ಗುರುನಂದನ್ ಅಂತ ಕರೆಯುವುದಕ್ಕಿಂತ […]

ಪುನೀತ್ ರಾಜ್‌ಕುಮಾರ್ ಅಗಲಿ ಎರಡು ತಿಂಗಳ ಮೇಲಾಗಿದೆ. ಆದರೆ ಅವರ ನೆನಪು ಇನ್ನೂ ತುಸುವೂ ಮಾಸಿಲ್ಲ. ಪುನೀತ್ ರಾಜ್‌ಕುಮಾರ್ ಸಮಾಧಿಗೆ ಈಗಲೂ ಪ್ರತಿದಿನವೂ ಸಾವಿರಾರು ಮಂದಿ ಭೇಟಿ ನೀಡುತ್ತಲೇ ಇದ್ದಾರೆ. ಪುನೀತ್ ನಿವಾಸಕ್ಕೆ ಭೇಟಿ ನೀಡುತ್ತಿರುವ ಸ್ಟಾರ್ ನಟ-ನಟಿಯರ ಸಂಖ್ಯೆಯೂ ಕಡಿಮೆ ಆಗಿಲ್ಲ. ನಿನ್ನೆಯಷ್ಟೆ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ನಟ ಪ್ರಭಾಸ್ ಭೇಟಿ ನೀಡಿದ್ದರು. ಇಂದು ಜನಪ್ರಿಯ ತಮಿಳು ಸ್ಟಾರ್ ನಟ ಕಮಲ್ ಹಾಸನ್ ಅಪ್ಪು ನಿವಾಸಕ್ಕೆ ಭೇಟಿ ನೀಡಿ […]

‘ಕೆಜಿಎಫ್ 2’ಗೆ ಸ್ಪರ್ಧೆ ಒಡ್ಡಿದ ವಿಜಯ್: ಗೆಲ್ಲೋದು ಯಾರು? ಕನ್ನಡದ ಬಹು ನಿರೀಕ್ಷಿತ ಸಿನಿಮಾ ‘ಕೆಜಿಎಫ್ 2’ ಈ ವೇಳೆಗಾಗಲೆ ಬಿಡುಗಡೆ ಆಗಬೇಕಿತ್ತು, ಆದರೆ ಕೊರೊನಾ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಬಿಡುಗಡೆ ಮುಂದಕ್ಕೆ ಹೋಗಿದೆ. 2020 ರ ಅಕ್ಟೋಬರ್‌ನಲ್ಲಿ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಬಳಿಕ 2021 ರ ಜನವರಿಗೆ ಬಿಡುಗಡೆ ಮುಂದೂಡಲ್ಪಟ್ಟಿತು. ನಂತರ ಜುಲೈ, ಆಗಸ್ಟ್, ಡಿಸೆಂಬರ್ ಎಲ್ಲ ದಿನಾಂಕ ದಾಟಿ ಈಗ 2022ರ ಏಪ್ರಿಲ್ […]

Advertisement

Wordpress Social Share Plugin powered by Ultimatelysocial