ಬಂಗಾಳ ದತ್ತ ಗಮನ ಹರಿಸಿ ಎಂದು ಬಿಜೆಪಿ ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಎರಡು ದಿನಗಳ ತ್ರಿಪುರಾ ಪ್ರವಾಸದಲ್ಲಿದ್ದು ಕಳೆದ ಆರು
ತಿಂಗಳಲ್ಲಿ ರಾಜ್ಯಕ್ಕೆ ಇದು ಅವರ ನಾಲ್ಕನೇ ಬಾರಿಗೆ ಭೇಟಿ ನೀಡಿದ್ದಾರೆ,ತ್ರಿಪುರಾ ವಿಧಾನಸಭಾ ಚುನಾವಣೆಗೆ ಸುಮಾರು 1 ವರ್ಷ ಬಾಕಿಯಿದ್ದರೂ ತೃಣಮೂಲ ಕಾಂಗ್ರೆಸ್
ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಜನವರಿ 2 ರಿಂದ ತ್ರಿಪುರಾಕ್ಕೆ ಎರಡು ದಿನಗಳ ಭೇಟಿಯಲ್ಲಿದ್ದಾರೆ,ಇದು ಕಳೆದ 6 ತಿಂಗಳಲ್ಲಿ ತ್ರಿಪುರಾಕ್ಕೆ ಅವರ 4ನೇ ಪ್ರವಾಸವಾಗಿದೆ.
ತ್ರಿಪುರಾದಲ್ಲಿನ ಎಲ್ಲಾ ಸಿವಿಕ್ ಚುನಾವಣೆಯಲ್ಲಿ ಟಿಎಂಸಿ ಕೇವಲ ಸ್ಥಾನವನ್ನುಗಳಿಸಿದ್ದರೂ ಸಹ,ಬ್ಯಾನರ್ಜಿ ಅವರು ತಮ್ಮ ಪಕ್ಷವನ್ನು ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವೆಂದು ಹೇಳಿಕೊಂಡರು.
ಕಳೆದ ತಿಂಗಳು ನಡೆದ ನಗರ ಸಂಸ್ಥೆಯ ನಾಗರಿಕ ಚುನಾವಣೆಯಲ್ಲಿ 23% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ನಂತರ ನಾವು 3 ತಿಂಗಳೊಳಗೆ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಮಾರ್ಪಟ್ಟಿದ್ದೇವೆ ಎಂದು ಬ್ಯಾನರ್ಜಿ ಹೇಳಿದರು.
ಬ್ಯಾನರ್ಜಿ ದೇವಸ್ಥಾನಗಳಿಗೆಭೇಟಿ ನೀಡುತ್ತಿರುವಾಗ,ಬಿಪ್ಲಬ್ ದೇಬ್ ಅವರ ದೂರೆ ಗುಂಡಾ ಮಾದರಿಯು ತ್ರಿಪುರಾದಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿಕೊಂಡರು.ಬಿಪ್ಲಬ್ ದೇಬ್ ಅವರ ಅಂತ್ಯದ ಆರಂಭವಾಗಿದೆ.
ಪ್ರಚಾರದ ಮೂರು ತಿಂಗಳೊಳಗೆ ಟಿಎಂಸಿ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷವಾಗಿ ಹೊರಹೊಮ್ಮಿದೆ.
ಭಾರತದಲ್ಲಿ ಬೇರೆಲ್ಲಾದರೂ ಇಂತಹ ಪ್ರವೃತ್ತಿಯನ್ನು ನನಗೆ ತೋರಿಸಿ 3 ತಿಂಗಳಲ್ಲಿ 23% ಮತ ಹಂಚಿಕೆಯನ್ನು ಗಳಿಸಲು ತ್ರಿಪುರಾದ ಜನರು ಕೊನೆಗಾಣಿಸಬೇಕೆಂದು ಭಾವಿಸುತ್ತಾರೆ ಇದು ಮತಪೆಟ್ಟಿಗೆಯ
ಮೂಲಕ ಆಗಬೇಕು ಎಂದು ಅಭಿಷೇಕ್ ಬ್ಯಾನರ್ಜಿ
ಅಗರ್ತಲಾದಲ್ಲಿ ಸಾರ್ವಜನಿಕ ಸಭೆಗೆ ತಮ್ಮ ಅನುಮತಿಯನ್ನು ತ್ರಿಪುರಾ ಪೊಲೀಸರು ನಿರಾಕರಿಸಿದ್ದಾರೆ ಎಂದು ಟಿಎಂಸಿ ಹೇಳಿಕೊಂಡಿದೆ.
ಪೊಲೀಸರ ಪತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು ಮುಖ್ಯಮಂತ್ರಿ ಬಿಪ್ಲಬ್ ದೇಬ್ ವಿರುದ್ಧ ವಾಗ್ದಾಳಿ ನಡೆಸಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: