ಲಂಡನ್: ಜಾಗತಿಕ ವಾಯುಯಾನದ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಬ್ರಿಟಿಷ್ ಏರ್‌ವೇಸ್‌ನ ಸುಮಾರು ೧೨,೦೦೦ ಉದ್ಯೋಗಿಗಳಿಗೆ ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಉದ್ದೇಶಿತ ಪುನರ್ರಚನೆ ಮತ್ತು ಪುನರುಕ್ತಿ ಕಾರ್ಯಕ್ರಮದ ಬಗ್ಗೆ ಬ್ರಿಟಿಷ್ ಏರ್‌ವೇಸ್ ತನ್ನ ಕಾರ್ಮಿಕ ಸಂಘಗಳಿಗೆ ಔಪಚಾರಿಕ ಸೂಚನೆ ನೀಡಿದೆ ಎಂದು ಮಂಗಳವಾರ ಬಿಬಿಸಿ ವರದಿ ಮಾಡಿದೆ.ಇದನ್ನೂ ಓದಿ: ವಹಿವಾಟಿನ ನೆಪದಲ್ಲಿ ವ್ಯಾಪಾರಿ ವಸಾಹತು ಯೋಜನೆ; ಚೀನಾದ ಅಸಹನೆಗೆ ಕಾರಣವೇನು ಗೊತ್ತೇ?”ಈ ಪ್ರಸ್ತಾಪಗಳು ಸಮಾಲೋಚನೆಗೆ ಒಳಪಟ್ಟಿರುತ್ತವೆ. ಆದರೆ […]

ಚಿತ್ರೋದ್ಯಮದಲ್ಲಿ ಸ್ಟಾರ್ ಪಟ್ಟಕ್ಕೇರಿದ ಬಳಿಕ ನಟಿಯರ ಸಂಭಾವನೆಯ ಗ್ರಾಫ್ ಕೂಡ ಏರಿಕೆಯಾಗುತ್ತದೆ. ಆಗ ಹಲವು ಉದ್ಯಮಗಳಲ್ಲಿ ಹೇರಳವಾಗಿ ಹಣ ಹೂಡಿಕೆ ಮಾಡುವುದು ಉಂಟು. ಕೆಲವೊಮ್ಮೆ ಹೂಡಿಕೆ ಮಾಡಿದ ಹಣವು ಕೈಸೇರದೆ ಹೋಗುತ್ತದೆ. ಕೆಲವರು ಹೊಟೇಲ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದರೆ ಇನ್ನು ಕೆಲವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಆದರೆ ನಟಿಯರಾದ ಸುಮಂತಾ ಅಕ್ಕಿನೇನಿ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಹಾದಿಯೇ ಭಿನ್ನವಾಗಿದೆ. ರಕುಲ್ ಪ್ರೀತ್ ಸಿಂಗ್ ಫಿಟ್‌ನೆಟ್ […]

ದೇಶದಾದ್ಯಂತ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವವರಿಗೆ ನಟ,ನಟಿಯರು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಈ ನಡುವೆಯೇ ಬಾಲಿವುಡ್ ನಟಿ ವಿದ್ಯಾ ಬಾಲನ್ ವಿಭಿನ್ನವಾಗಿ ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ವೈದ್ಯರಿಗೆ ೨,೫೦೦ ಪಿಪಿಇ ಕಿಟ್‌ಗಳ ವಿತರಣೆ ಜೊತೆಗೆ ಕೊರೊನಾ ವಾರಿಯರ್ಸ್ಗೆ ೧೬ ಲಕ್ಷ ರೂಪಾಯಿ ನೀಡುತ್ತಿದ್ದಾರೆ.  ದೇಣಿಗೆ ಸಂಗ್ರಹಿಸುವ ಮೂಲಕ ವಿದ್ಯಾ ಬಾಲನ್ ಹಣ ಸಂಗ್ರಹಿಸಿದ್ದಾರೆ. ಇವರ ಈ ಕಾಯಕ ಹೀಗೆ ಮುಂದುವರೆಯಲಿ. ಇವರಿಗೆ ದೃಶ್ಯಂ ಫಿಲಂಸ್ ಸಂಸ್ಥೆಯ ನಿರ್ಮಾತೃ […]

ಮನುಷ್ಯ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಿಲ್ಲ ಎಂಬುದನ್ನು ಮತ್ತೇ ಸಾಬೀತುಪಡಿಸಿದೆ ಈ ಚಿತ್ರ ತಂಡ. ಲಾಕ್‌ಡೌನ್ ನಡುವೆಯೂ ತಮ್ಮ ಕೆಲಸಗಳನ್ನು ಪ್ರಾರಂಭಿಸಿ ಸದ್ಯದಲ್ಲೇ ಶೋಕಿ ಮಾಡಕೊಂಡು ತೆರೆಗೆ ಬರಲು ಸಿದ್ಧವಾಗಿದೆ. ಆ ಸಿನಿಮಾ ಯಾವುದಪ್ಪಾ ಅಂತ ತೋರಿಸ್ತಿವಿ ನೋಡಿ. ಸದಾ ಹುಮ್ಮಸ್ಸಿನೊಂದಿಗೆ ಕೆಲಸ ಮಾಡುತ್ತಿರುವ ಶೋಕಿವಾಲ ಚಿತ್ರತಂಡ ಕುಂಬಳಕಾಯಿ ಹೊಡೆದು ಸದ್ದಿಲ್ಲದೆಯೇ ಡಬ್ಬಿಂಗ್ ಕೆಲಸ ಮುಗಿಸಿಕೊಂಡಿದ್ದಾರೆ. ಕಲಾವಿದರು ಡಬ್ಬಿಂಗ್ ಸಮಯದಲ್ಲಿ ಸಿನಿಮಾವನ್ನು ನೋಡಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು […]

ಕಾರ್ಮಿಕರ ದಿನದಂದು ರಾಬರ್ಟ್ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ದರ್ಶನ್ ಅಭಿಮಾನಿಗಳಿಗೆ ರಾಬಟ್ ಚಿತ್ರತಂಡ ಗುಡ್‌ನ್ಯೂಸ್ ಕೊಟ್ಟಿದೆ. ಚಾಲೆಂಜಿAಗ್ ಸ್ಟಾರ್ ದರ್ಶನ್ ಅಭಿನಯದ, ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ತೆರೆಗೆ ಬರುವುದನ್ನೇ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದರ ನಡುವೆ ರಾಬರ್ಟ್ ಚಿತ್ರತಂಡದಿAದ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಮೇ ೧ ರಂದು ವಿಶ್ವ ಕಾರ್ಮಿಕರ ದಿನದ ಅಂಗವಾಗಿ ರಾಬರ್ಟ್ ಚಿತ್ರತಂಡ ಸ್ಪೆಷಲ್ ವಿಡಿಯೋ ಒಂದನ್ನ ರಿಲೀಸ್ ಮಾಡ್ತಿದೆ. ತೆರೆಯ ಹಿಂದೆ ಶ್ರಮಿಸಿರೋ ಕಾರ್ಮಿಕರಿಗೆ […]

ತೆಲುಗು, ತಮಿಳಿನಲ್ಲಿ ತೆರೆಕಂಡ ಮಹಾನಟಿ ಎಂಬ ಸಿನಿಮಾ ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ. ಆ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಈಗ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಪ್ರಭಾಸ್ ಸದ್ಯಕ್ಕೆ ರಾಧಾ ಕೃಷ್ಣಕುಮಾರ್ ನಿರ್ದೇಶನದ ಪ್ರಭಾಸ್ ೨೦ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ಶೂಟಿಂಗ್ ಸ್ಥಗಿತಗೊಂಡಿರುವ ಹಿನ್ನಲೆ ಇದರ ಶೀರ್ಷಿಕೆ ಇನ್ನು ಅಂತಿಮಗೊAಡಿಲ್ಲ. ಇದಾದ ಬಳಿಕ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್‌ನಡಿ […]

ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್ಲೈನ್ ವಾರಿಯರ್ಸ್ ಆಗಿದ್ದಾರೆ. ಜೀವದ ಹಂಗು ತೊರೆದು ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್ಲೈನ್ ವಾರಿಯರ್ಸ್ ಆಗಿದ್ದಾರೆ.  ಎಂಎಲ್ಸಿ ಶ್ರೀಕಂಠೇಗೌಡರು ಪತ್ರಕರ್ತರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಕೊರೊನಾ ಜಾಗೃತಿಯಲ್ಲಿ ಪತ್ರಕರ್ತರ ಕಾರ್ಯ ಮಹತ್ವದ್ದಾಗಿದೆ. ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ […]

ಕನ್ನಡ ಚಿತ್ರರಂಗ ಎಂದಾಕ್ಷಣ ನೆನಪಿಗೆ ಬರುವುದೆ ಅಣ್ಣಾವ್ರು. ರಾಜಕುಮಾರ ಇಡೀ ಫ್ಯಾಮಿಲಿನೇ ಚಿತ್ರರಂಗಕ್ಕೆ ಕೊಡುಗೆ ನಿಡಿದ್ದಾರೆ. ಈಗ ಅಣ್ಣಾವ್ರ ಇನ್ನೊಬ್ಬ ಮೊಮ್ಮಗ ರಾಮ್‌ಕುಮಾರ್ ಧೀರನ್ ಕೂಡ ಸಿನಿಮಾ ಇಂಡಸ್ಟಿçಗೆ ಪಾದಾರ್ಪಣೆ ಮಾಡಿದ್ದಾರೆ. ರಾಮ್‌ಕುಮಾರ ಮಗ ಧೀರನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಚೊಚ್ಚಲ ಸಿನಿಮಾದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದ್ದಾರೆ. ತೆಲುಗಿನ ಆರ್.ಎಕ್ಸ್ ೧೦೦ ಸಿನಿಮಾ ಕನ್ನಡದಲ್ಲಿ ರಿಮೇಕ್ ಆಗ್ತಿದ್ದು, ಅದರಲ್ಲಿ ಧೀರನ್ ಹೀರೋ ಆಗಿ ಮಿಂಚಲಿದ್ದಾರೆ. ಈ ಚಿತ್ರಕ್ಕೆ ಶಿವ […]

ಮೈಸೂರು ಹಾಗೂ ನಂಜನಗೂಡನ್ನು ಕೊರೊನಾ ಮುಕ್ತ ಮಾಡುವುದು ನಮ್ಮ ಗುರಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿ ಅತ್ಯುತ್ತಮ ರೀತಿ ಕಾರ್ಯನಿರ್ವಹಿಸಿದ್ದಾರೆ. ಅಧಿಕಾರಿ ವರ್ಗದವರ ಸೇವೆಯೂ ಗಣನೀಯ. ನಂಜನಗೂಡು ಜನತೆ ಯಾವುದೇ ಕಾರಣಕ್ಕೂ ಭಯ ಬೀಳುವುದು ಬೇಡ. ನಾನು ಈ ಹಿಂದೆಯೇ […]

ಅವಳ-ಜವಳಿ ಅಂದ್ರೆನೆ ಫುಲ್ ಕನ್‌ಪ್ಯೂಶನ್ ನೊಡೋಕೆ ಇಬ್ರು ಒಂದೇ ತರಾನೇ ರ‍್ತಾರೆ. ಅಂತಹ ಒಂದು ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗ್ತಿದೆ. ಅವಳಿ-ಜವಳಿ ಮಕ್ಕಳು ಬದುಕಿನಲ್ಲಿ ಎದುರಿಸುವ ಬವಣೆಯ ನೈಜ ಕಥೆ ಹೊಂದಿರುವ ಚಿತ್ರ ಬೈ ೧ ಗೆಟ್ ೧ ಫ್ರೀ. ಇದು ಸಸ್ಪೆನ್ಸ್ ಮತ್ತು ಥ್ರೀಲರ್ ಆಧಾರಿತ ಸಿನಿಮಾ.  ಮೈಸೂರಿನ ಅವಳಿ-ಜವಳಿಗಳಾದ ಮಧು ಮಿಥುನ್ ಮತ್ತು ಮನು ಮಿಲನ್ ಈ ಚಿತ್ರದ ನಾಯಕರು. ನಟ ಕಿಶೋರ್ ಈ ಚಿತ್ರದಲ್ಲಿ ಪ್ರಮುಖ […]

Advertisement

Wordpress Social Share Plugin powered by Ultimatelysocial