ಪಂದ್ಯದ ವೇಳೆ ಆಕ್ರಮಣಕಾರಿ ವರ್ತನೆ: ಟೀಮ್ ಇಂಡಿಯಾ ಬೌಲರ್ ಸಿರಾಜ್ ಗೆ ಗವಾಸ್ಕರ್ ಎಚ್ಚರಿಕೆ;

ಕೇಪ್ ಟೌನ್: ದಕ್ಷಿಣ ಆಫ್ರಿಕ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ವೇಗಿ ಮಹ್ಮದ್ ಸಿರಾಜ್ ಆಕ್ರಮಣಕಾರಿ ನಡತೆಯನ್ನು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಆಕ್ಷೇಪಿಸಿದ್ದಾರೆ.

ದಕ್ಷಿಣ ಆಫ್ರಿಕ ಉಪನಾಯಕ ಬವುಮ ರನ್ ಗಾಗಿ ಓಡದಿದ್ದರೂ ಸಿರಾಜ್ ಆತನ ಮೇಲೆ ಬಾಲ್ ಎಸೆದಿದ್ದಾಗಿ ಅವರು ಆರೋಪಿಸಿದ್ದಾರೆ.

ವಿನಾಕಾರಣ ಬಾಲ್ ಎಸೆಯುವ ಅಗತ್ಯ ಏನಿತ್ತು ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.

ಪಂದ್ಯದ ವೇಳೆ ಸಿರಾಜ್ ಎಸದ ಚೆಂಡು ಬವುಮಾ ಅವರ ಎಡಗಾಲಿಗೆ ತಗುಲಿ ಅವರು ಗಾಯಗೊಂಡಿದ್ದರು. ಭಾರತ ತಂಡದ ಮ್ಯಾನೆಜ್ಮೆಂಟ್ ಆತನ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ತಮ್ಮ ವ್ಯಕ್ತಿತ್ವವನ್ನ ಬದಲಿಸಿಕೊಂಡರಾ ಕಿಮ್ ಜಾಂಗ್ ಉನ್?

Sun Jan 2 , 2022
ಕಿಮ್ ಜಾಂಗ್ ಉನ್ ಅಂದರೆ ಯಾರಿಗೆ ತಾನೆ ಗೊತ್ತಿರೊಲ್ಲಾ ಹೇಳಿ? ಈತನನ್ನು ರಾಕ್ಷಸ ಎಂದೆ ಎಲ್ಲಾ ದೇಶದವರು ಗುರುತಿಸುತ್ತಿದ್ದರು. ಪ್ರತಿ ಬಾರಿಯೂ ಪರಮಾಣು ಪ್ರಯೋಗ, ಬೇರೆ ದೇಶದ ಮೇಲೆ ಯುಧ್ದ ಮಾಡುವ ಮೂಲಕ ಬೆಳಕಿಗೆ ಬರುತ್ತಿದ್ದ ಈತ ಇದೀಗ ಒಳ್ಳೆ ಕೆಲಸಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿದ್ದಾನೆ. ಹೈದು ಈ ವಿಷಯವನ್ನ ಕೇಲೋಕೆ ಶಕ್‌ ಆಗಬಹುದು ಆದರೆ ಇದು ನಿಜ. 2022ರ ನೂತನ ವರ್ಷದಲ್ಲಿ ಉತ್ತರ ಕೋರಿಯಾದ ಸರ್ವಾಧಿಕಾರಿ ಬದಲಾಗುತ್ತಿದ್ದಾರೆ ಅನ್ನೋ […]

Advertisement

Wordpress Social Share Plugin powered by Ultimatelysocial