ಈ ಸರಳ ಸ್ಪರ್ಧೆಯಲ್ಲಿ ಭಾಗವಹಿಸಿ, 10 ಸಾವಿರ ಗೆಲ್ಲಿ

ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಬಂಪರ್ ಆಫರ್ ನೀಡಿದ್ದು, 10 ಸಾವಿರ ಪಡೆಯುವ ಅದ್ಭುತ ಅವಕಾಶ ಲಭ್ಯವಾಗಿದೆ. ಹೌದು, ಕೇಂದ್ರ ಸರ್ಕಾರ ಸೂಪರ್ ಸ್ಪರ್ಧೆಯನ್ನ ಆಯೋಜಿಸುತ್ತಿದ್ದು, ಇದರಲ್ಲಿ ಭಾಗವಹಿಸಿ ವಿಜೇತರಾದ್ರೆ, ಉಚಿತವಾಗಿ 10 ಸಾವಿರ ರೂಪಾಯಿ ಪಡೆಯಬೋದು.ಹಾಗಿದ್ರೆ, ಸ್ಪರ್ಧೆ ಏನು.? ಯಾವಾಗ ನಡೆಯಲಿದೆ.? ನೀವು ಯಾವಾಗ ಹಣ ಪಡೆಯುತ್ತೀರಾ? ಅನ್ನೋ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಿದ್ರೆ, ಮುಂದೆ ಓದಿ.ಅಸಲಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಪ್ರಯುಕ್ತ ಈ ಸ್ಪರ್ಧೆಯನ್ನ ಆಯೋಜಿಸುತ್ತಿದ್ದು, ಹೊಸ ವರ್ಷದಲ್ಲಿ 10 ಸಾವಿರ ಪಡೆಯಲು ಅವಕಾಶ ನಿಮಗಿದೆ. ಅದ್ರಂತೆ, ನೀವು ಗಣರಾಜ್ಯೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದರೆ 10 ಸಾವಿರ ರೂಪಾಯಿ ಕೂತಲ್ಲೇ ಗಳಿಸಬೋದು.ಕೇಂದ್ರ ಸರ್ಕಾರದ ಮೈಗವ್ ಇಂಡಿಯಾ(MyGov India) ಇತ್ತೀಚೆಗೆ ಇದನ್ನ ಘೋಷಿಸಿದ್ದು, ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ನೀವು ಒಂದು ಜಿಂಗಲ್ ರಚಿಸಬೇಕು.ನೀವು ಮಾಡುವ ಜಿಂಗಲ್ ಆಕರ್ಷಕವಾಗಿದ್ರೆ, ಅಂದರೆ ಎಲ್ಲರಿಗೂ ಇಷ್ಟವಾದ್ರೆ ನೀವು 10 ಸಾವಿರದವರೆಗೆ ಬಹುಮಾನ ಗೆಲ್ಲಬಹುದು. ಕೇವಲ 10 ಸಾವಿರ ಹೊರತುಪಡಿಸಿ ಇತರೆ ಬಹುಮಾನಗಳೂ ಇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಯುವಕನ ಬಲೆದೆಯಲ್ಲಿ ತೂರಿಹೋದ ಕಬ್ಬಿಣದ ರಾಡು..

Tue Dec 27 , 2022
ನಗರದಲ್ಲಿ ನಡೆಯುತ್ತಿರುವ ಪ್ಲೈಓವರ್ ಕಾಮಗಾರಿ ವೇಳೆಯಲ್ಲಿ ಅವಘಡವೊಂದು ಸಂಭವಿಸಿದ್ದು, ಅಂತರಾಜ್ಯ ಕಾರ್ಮಿಕನೊಬ್ಬ ಸಾವು ಬದುಕಿನ‌ ಮಧ್ಯೆ ಹೋರಾಟ ನಡೆಸಿರಿವ ಘಟನೆ ನಡೆದಿದೆ.ನಗರದ ಹೊಸೂರು ಸರ್ಕಲ್ ಬಳಿಯಲ್ಲಿ ನಡೆಯುತ್ತಿರುವ ಪ್ಲೈ ಓವರ್ ಕಾಮಗಾರಿಯ ವೇಳೆಯಲ್ಲಿ ಪ್ಲೈಓವರ್ ಮೇಲಿಂದ ಕಬ್ಬಿಣದ ರಾಡ್ ಯುವಕನ ಬಲಗಡೆಯ ಎದೆ ಭಾಗಕ್ಕೆ ಸಿಲುಕಿಕೊಂಡಿದೆ. ಗಾಯಾಳುವನ್ನು ಕೊಲ್ಕತ್ತಾ ಮೂಲದ ಅಬ್ದುಲ್ ಗಫರ್ ಎಂದು ಗುರುತಿಸಲಾಗಿದ್ದು, ಯುವಕ ಗಂಭೀರವಾದ ಗಾಯವಾಗಿದೆ.ಇಂದು ಮಧ್ಯಾಹ್ನ ಹೊಸೂರು ಸರ್ಕಲ್ ಬಳಿ ನಡೆಯುತ್ತಿರುವ ಪ್ಲೈಓವರ್ ಕಾಮಗರಿಯಲ್ಲಿ […]

Advertisement

Wordpress Social Share Plugin powered by Ultimatelysocial