ಪ್ಲಾಸ್ಟಿಕ್ ಮುಕ್ತ ಯಡ್ರಾಮಿ ಮಾಡಲು ಮುಂದಾದ ಪಟ್ಟಣ್ಣ ಪಂಚಾಯತ್ ಮುಖ್ಯಅಧಿಕಾರಿ ಸಂತೋಷ ರೆಡ್ಡಿ

ಕಲಬುರ್ಗಿ ಜಿಲ್ಲೆಯ ಯಡ್ರಾಮಿ ಪಟ್ಟ ಣ್ಣದ ಲ್ಲಿಪ್ಲಾಸ್ಟಿಕ್ ಬಳಕೆ ಮಾಡುದವುದನ್ನು ತಡೆಯಲ್ಲೂ ಪಟ್ಟ ಣ್ಣ ಪಂಚಾಯತ್ ಮುಖ್ಯ ಅಧಿಕಾರಿ ಸಂತೋಷ ರೆಡ್ಡಿ ಅವರು ಬಿರುಸಿನ ಕಾರ್ಯಾಚರಣೆ ಮಾಡತಿದು ಈಗಾಗಲೇ ಒಟ್ಟು 30kg ಪ್ಲಾಸ್ಟಿಕ್ ಸೀಜಮಾಡಲಾಗಿದು 25ಜನರಿಗೆ ದಂಡವನ್ನು ವಿಧಿಸಲಾಗಿದೆ.

ಯಡ್ರಾಮಿ ಪಟ್ಟಣ್ಣದ ಜನತೆ ವ್ಯಾಪಾರ ರಸ್ಥರು ಸಹಕಾರ ನೀಡಬೇಕುಇದು ನಿರಂತರ ಕಾರ್ಯಕ್ರಮ ವಾಗಿದು ಜನತೆ ಮತ್ತು ವ್ಯಾಪಾರ ರಸ್ತರು ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದರೆ ದಂಡ ತೆರಬೇಕು ಆಗ್ತದೆ ಎಂದು ಹೇಳಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ಮುಂದಾದ ಪ್ರಮೋದ್ ಮುತಾಲಿಕ್ ವಶಕ್ಕೆ ಪಡೆದು ವಾಪಸ್ ಕಳಿಸಿದ ಪೊಲೀಸರು

Fri Jul 29 , 2022
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಲು ಮುಂದಾದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಜಿಲ್ಲೆಯ ಗಡಿಭಾಗವಾದ ಹೆಜಮಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದು ವಾಪಸ್ ಕಳುಹಿಸಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಸುಳ್ಯದಲ್ಲಿ ಹತ್ಯೆಯಾಗಿರುವ ಪ್ರವೀಣ್ ಮನೆಗೆ ಭೇಟಿ ನೀಡುವ ಉದ್ದೇಶದಿಂದ ಮತಾಲಿಕ್ ದ.ಕ. ಜಿಲ್ಲೆಗೆ ಆಗಮಿಸುವ ಬಗ್ಗೆ ಗುರುವಾರವೇ ಮಾಹಿತಿಯಿತ್ತು. ಅವರು ಆಗಮಿಸಿದ್ದಲ್ಲಿ ನಗರದಲ್ಲಿ ಸಾರ್ವಜನಿಕ ಶಾಂತಿ ಮತ್ತು ಕೋಮು […]

Advertisement

Wordpress Social Share Plugin powered by Ultimatelysocial