ಕಲಬುರ್ಗಿ ಜಿಲ್ಲೆಯ ಯಡ್ರಾಮಿ ಪಟ್ಟ ಣ್ಣದ ಲ್ಲಿಪ್ಲಾಸ್ಟಿಕ್ ಬಳಕೆ ಮಾಡುದವುದನ್ನು ತಡೆಯಲ್ಲೂ ಪಟ್ಟ ಣ್ಣ ಪಂಚಾಯತ್ ಮುಖ್ಯ ಅಧಿಕಾರಿ ಸಂತೋಷ ರೆಡ್ಡಿ ಅವರು ಬಿರುಸಿನ ಕಾರ್ಯಾಚರಣೆ ಮಾಡತಿದು ಈಗಾಗಲೇ ಒಟ್ಟು 30kg ಪ್ಲಾಸ್ಟಿಕ್ ಸೀಜಮಾಡಲಾಗಿದು 25ಜನರಿಗೆ ದಂಡವನ್ನು ವಿಧಿಸಲಾಗಿದೆ.
ಯಡ್ರಾಮಿ ಪಟ್ಟಣ್ಣದ ಜನತೆ ವ್ಯಾಪಾರ ರಸ್ಥರು ಸಹಕಾರ ನೀಡಬೇಕುಇದು ನಿರಂತರ ಕಾರ್ಯಕ್ರಮ ವಾಗಿದು ಜನತೆ ಮತ್ತು ವ್ಯಾಪಾರ ರಸ್ತರು ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದರೆ ದಂಡ ತೆರಬೇಕು ಆಗ್ತದೆ ಎಂದು ಹೇಳಿದರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: