ಸ್ಲಗ್ ಸಮಯಕ್ಕೆ ಸರಿಯಾಗಿ ಬಾರದ ಬಸ್ಸು :ವಿದ್ಯಾರ್ಥಿಗಳ ಪರದಾಟ

ಪದೇ-ಪದೇ KSRTC ಅಧಿಕಾರಗಳು ಮಾಡುತ್ತಿರುವ ತಪ್ಪು ಅವರಿಗೆ ಕೇಳುವವರು ಇಲ್ಲ ಹೇಳುವವರು ಇಲ್ಲ.

ಬಸ್ಸಿಗಾಗಿ ಪರದಾಟ ಸ್ಥಳಕ್ಕೆ ಪೊಲೀಸ್ 112

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚೀಲಮೂರ ಗ್ರಾಮದ
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಗೋಳು

ಬೇರೆ ಗ್ರಾಮದ ಬಸ್ಸುಗಳಿಗೆ ಹತ್ತಿದ್ರೆ ಕಂಡೆಕ್ಟರಗಳಿಂದ್ ವಿದ್ಯಾರ್ಥಿಗಳಿಗೆ ಅಪಮಾನ.

ರಾಮದುರ್ಗ ಬಸ್ಸನಿಲ್ದಾಣದಲ್ಲಿ ಬಸ್ಸಿಗಾಗಿ KSRTC ಡಿಪೋ ಮ್ಯಾನೇಜರ ಜೊತೆ ಕೆಲಕಾಲ ಮಾತಿನ ಚಕಮಕಿ ಗೊಂದಲದ ವಾತಾವರಣ.

ರಾಮದುರ್ಗಕ್ಕೇ ದಿನ ನಿತ್ಯ ಸಮಯಕ್ಕೆ ಸರಿಯಾಗಿ ಬಸ್ ಬೇಕು ಎಂದು ಪ್ರತಿಭಟನೆ ನಡಸಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ಯಾರೆ ಅನ್ನುತ್ತಿಲ್ಲಾ ಎಂದು ವಿದ್ಯಾರ್ಥಿಗಳ ಆಕ್ರೋಶ

ಈ ಗೊಂದಲ ತಿಳಿದು ತಕ್ಷಣ ರಾಮದುರ್ಗ ಪೊಲೀಸ್ 112ಸ್ಥಳಕ್ಕೆ ಡೌಡಾಯಿಸಿ ಇಲ್ಲಾರನ್ನು ತಿಳಿಹೇಳಿ ಸಮಸ್ಯೆ ಪರಿಹರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಾರಿಯ ಬ್ರೇಕ್ ಫೇಲಾಗಿ ತಪ್ಪಿದ ಭಾರಿ ಅನಾಹೋತ:

Fri Dec 16 , 2022
    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳುರ ಗುಡ್ದದಲ್ಲಿ ಲಾರಿಯ ಬ್ರೇಕ್ ಫೇಲಾಗಿ ಭಾರಿ ಅನಾಹೋತ ತಪ್ಪಿದಂತಾಗಿದೆ. ರಾಮದುರ್ಗ ಕಡೆಯಿಂದ ಮುಳ್ಳುರ ಕಡೆಗೆ ಹೊರಟಿದ ಲಾರಿವೊಂದು ಬ್ರೇಕ್ ಫೇಲಾಗಿ ಕಂದಕ್ಕೆ ಉರಳೂವ ಮುನ್ನವೇ ಬಚಾವಾದ ಲಾರಿ ಮತ್ತು ಚಾಲಕ ಯಾವದೇ ಪ್ರಾಣಪಾಯ ಸಂಭವಿಸಿಲ್ಲಾ. ಮತ್ತೊಂದು ಕಡೆಗೆ ಶ್ರೀ ಬಸವಶ್ವರ ವೃತ್ತದ ಎದುರಿಗೆ ಸರಕಾರಿ ಕಾಲೇಜ್ ಹತ್ತಿರ ಮುಳ್ಳುರ ಕಡೆಯಿಂದ ರಾಮದುರ್ಗ ಕಡೆಗೆ ಹೊರಟಿದ್ದ ಲಾರಿ ಮುಂದಿನ ಬಲಭಾಗದ ಕಡೆಯ […]

Advertisement

Wordpress Social Share Plugin powered by Ultimatelysocial