ಪಾನಮತ್ತ ವ್ಯಕ್ತಿಯಿಂದ ಅಬಕಾರಿ ಅಧಿಕಾರಿಗಳಿಗೆ ತರಾಟೆ

ಚಿಲ್ಲರೆ ಮಳಿಗೆಯಲ್ಲಿ ಮದ್ಯ ತಪಾಸಣೆಗೆ ಬಂದಿದ್ದ ಅಧಿಕಾರಿಗಳನ್ನ ಪಾನಮತ ವ್ಯಕ್ತಿ ತರಾಟೆಗೆ ತೆಗೆದುಕೊಂಡ ಘಟನೆ ಕೋಲಾರದ ಶ್ರೀನಿವಾಸಪುರ ಪಟ್ಟಣದ ಬಸ್ ನಿಲ್ದಾಣ ಹಿಂಭಾಗದಲ್ಲಿ ನಡೆದಿದೆ. ಚಿಲ್ಲರೆ ಮಳಿಗೆಯೊಂದರಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಮಾಹಿತಿಯ ಹಿನ್ನಲೆ ತಪಾಸಣೆ ಮಾಡಲಾಗಿದ್ದು, ತಪಾಸಣೆಗೆ ಬಂದಿದ್ದ ಅಬಕಾರಿ ಇಲಾಖೆ ಅಧಿಕಾರಿಗಳನ್ನ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.  ಶ್ರೀನಿವಾಸಪುರ ತಾಲೂಕಿನೆಲ್ಲೆಡೆ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ, ಇದಕ್ಕೆ ಅಬಕಾರಿ ಇಲಾಖೆಯೆ ಕುಮ್ಮಕ್ಕು ನೀಡಿದೆಯೆಂದು ಆರೋಪ ಮಾಡಲಾಗಿದ್ದು, ಮದ್ಯ ಮಾರಾಟ ಮಳಿಗೆಗಳಿಂದಲೇ ಹಳ್ಳಿಗಳಿಗೆ ಅಕ್ರಮ ಮದ್ಯ ಸರಬರಾಜು ಆಗ್ತಿದೆ ಎಂಬ ಆರೋಪ  ಕೇಳಿಬಂದಿದೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆಯೊಳಗೆ ಕೆಟ್ಟ ವಾಸನೆ ಬರ್ತಿದೆಯಾ...? ಹೀಗೆ ಮಾಡಿ

Thu Dec 23 , 2021
ನಿಮ್ಮ ಮನೆ ಹಾಗೂ ಕೊಠಡಿ ಗಬ್ಬು ವಾಸನೆ ಹೊಡೆಯುತ್ತಿದೆಯೇ? ಪ್ರತಿಬಾರಿ ಅದಕ್ಕಾಗಿ ರೂಮ್ ಫ್ರೆಶ್ನರ್ ತರಬೇಕಿಲ್ಲ. ಮನೆಯಲ್ಲಿರುವ ಈ ಕೆಲವು ವಸ್ತುಗಳಿಂದ ಈ ನಾತವನ್ನು ದೂರ ಮಾಡಬಹುದು. ಮನೆಯೊಳಗೆ ಬ್ಯಾಕ್ಟೀರಿಯಗಳು ಸೇರಿಕೊಂಡಾಗ, ಒದ್ದೆ ಬಟ್ಟೆ ಅಥವಾ ಕಾರ್ಪೆಟ್ ಗಳು ಇದ್ದಾಗ ಹೀಗೆ ಮನೆ ಗಬ್ಬುವಾಸನೆ ಬರುವುದುಂಟು. ಅದರ ನಿವಾರಣೆಗೆ ನೀವು ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಸೂರ್ಯನ ಕಿರಣಗಳು ನೇರವಾಗಿ ಮನೆಯನ್ನು ಪ್ರವೇಶಿಸುವಂತೆ ಮಾಡಿ. ಮಳೆಗಾಲವಾದರೆ ಹೊರಗಿನ ಗಾಳಿಯಾದರು ಒಳ […]

Advertisement

Wordpress Social Share Plugin powered by Ultimatelysocial