ಸಕ್ಕರೆನಾಡಲ್ಲಿ ಚುನಾವಣೆಗೂ ಮುನ್ನವೇ ರಂಗೇರಿದ ರಾಜಕೀಯ
ತಂದೆ ಸುರೇಶ್ ಗೌಡ ಪರ ಪ್ರಚಾರಕ್ಕಿಳಿದ ಮಗಳು ಧನ್ಯತಾ….
ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ….
ತಂದೆಯ ಹುಟ್ಟುಹಬ್ಬದ ಆಚರಣೆ ಸಮಾರಂಭದ ವೇಳೆ ತಂದೆ ಪರ ಮಗಳು ಧನ್ಯತಾ ಳಿಂದ ಪ್ರಚಾರ….
ನಮ್ಮ ತಂದೆ ವಿರುದ್ದ ಈ ಬಾರಿ ಕ್ಷೇತ್ರದಲ್ಲಿ ಮೂವರು ವಿರೋಧಿಗಳು ನಿಂತಿದ್ದಾರೆ….
ಅವ್ರು ನಮ್ಮ ತಂದೆಯ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡ್ತಿದ್ದಾರೆ…
ನಮ್ಮ ತಂದೆಯ ವಿರುದ್ದ ಅವ್ರು ಏನೇ ಪಿತೂರಿ ಮಾಡಿದ್ರು ನಮ್ಮ ನಾಗಮಂಗಲ ಜನರ ಹೃದಯದಿಂದ ಕಿತ್ತು ಹಾಕೋಕೆ ಆಗಲ್ಲ…
ಕೌರವರು ನೂರು ಜನ ಇದ್ರು ಮಹಾಭಾರತದ ಯುದ್ದ ಗೆದ್ದಿದ್ದು ಪಾಂಡವರು…..
ಈ ಬಾರಿ ನೀವೆಲ್ಲ ನಮ್ ತಂದೆ ಗೆಲ್ಲಿಸಿದ್ರೆ ಅವ್ರಿಗೆ ಒಳ್ಳೆ ಪೊಷೀಸನ್ ಸಿಗುವ ಅವಕಾಶ ಇದೆ….
ನಮ್ಮದು ರೈತರಿಗೋಸ್ಕರ ಇರುವ ಪಕ್ಷ ಕುಮಾರಸ್ಚಾಮಿ ಕೈ ಬಲಪಡಿಸಿ…
ದೇವೇಗೌಡ್ರು ಇಳಿ ವಯಸ್ಸಿನಲ್ಲೂ ವೀಲ್ಹ್ ಚೇರ್ ನಲ್ಲಿ ಪಾರ್ಲಿಮೆಂಟ್ ಗೆ ಹೋಗಿ ರೈತರ ಪರ ಮಾತಾಡ್ತಾರೆ…
ಆ ಕಾರಣಕ್ಕಾಗಿ ನಮ್ಮ ಪಕ್ಷ ಜೆಡಿಎಸಚ ಹಾಗೂ ನಮ್ ತಂದೆ ಗೆಲ್ಲಿಸಿ ಎಂದ ಮಗಳು ಧನ್ಯತಾ.
https://play.google.com/store/apps/details?id=com.speed.newskannada