ಸಕ್ಕರೆನಾಡಲ್ಲಿ ಚುನಾವಣೆಗೂ ಮುನ್ನವೇ ರಂಗೇರಿದ ರಾಜಕೀಯ.

ಸಕ್ಕರೆನಾಡಲ್ಲಿ ಚುನಾವಣೆಗೂ ಮುನ್ನವೇ ರಂಗೇರಿದ ರಾಜಕೀಯ

ತಂದೆ ಸುರೇಶ್ ಗೌಡ ಪರ ಪ್ರಚಾರಕ್ಕಿಳಿದ ಮಗಳು ಧನ್ಯತಾ….

ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ….

ತಂದೆಯ ಹುಟ್ಟುಹಬ್ಬದ ಆಚರಣೆ ಸಮಾರಂಭದ ವೇಳೆ ತಂದೆ ಪರ ಮಗಳು ಧನ್ಯತಾ ಳಿಂದ ಪ್ರಚಾರ‌….

ನಮ್ಮ ತಂದೆ ವಿರುದ್ದ ಈ ಬಾರಿ ಕ್ಷೇತ್ರದಲ್ಲಿ ಮೂವರು ವಿರೋಧಿಗಳು ನಿಂತಿದ್ದಾರೆ….

ಅವ್ರು ನಮ್ಮ ತಂದೆಯ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡ್ತಿದ್ದಾರೆ…

ನಮ್ಮ ತಂದೆಯ ವಿರುದ್ದ ಅವ್ರು ಏನೇ ಪಿತೂರಿ ಮಾಡಿದ್ರು ನಮ್ಮ ನಾಗಮಂಗಲ ಜನರ ಹೃದಯದಿಂದ ಕಿತ್ತು ಹಾಕೋಕೆ‌ ಆಗಲ್ಲ…

ಕೌರವರು ನೂರು ಜನ ಇದ್ರು ಮಹಾಭಾರತದ ಯುದ್ದ ಗೆದ್ದಿದ್ದು ಪಾಂಡವರು…..

ಈ ಬಾರಿ ನೀವೆಲ್ಲ ನಮ್ ತಂದೆ ಗೆಲ್ಲಿಸಿದ್ರೆ ಅವ್ರಿಗೆ ಒಳ್ಳೆ ಪೊಷೀಸನ್ ಸಿಗುವ ಅವಕಾಶ ಇದೆ….

ನಮ್ಮದು ರೈತರಿಗೋಸ್ಕರ ಇರುವ ಪಕ್ಷ ಕುಮಾರಸ್ಚಾಮಿ ಕೈ ಬಲಪಡಿಸಿ…

ದೇವೇಗೌಡ್ರು ಇಳಿ ವಯಸ್ಸಿನಲ್ಲೂ ವೀಲ್ಹ್ ಚೇರ್ ನಲ್ಲಿ ಪಾರ್ಲಿಮೆಂಟ್ ಗೆ ಹೋಗಿ ರೈತರ ಪರ ಮಾತಾಡ್ತಾರೆ…

ಆ ಕಾರಣಕ್ಕಾಗಿ ನಮ್ಮ ಪಕ್ಷ ಜೆಡಿಎಸಚ ಹಾಗೂ ನಮ್ ತಂದೆ ಗೆಲ್ಲಿಸಿ ಎಂದ ಮಗಳು ಧನ್ಯತಾ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದಲ್ಲಿ ಮುಂದುವರಿದ ಜೆಡಿಎಸ್ ಶಾಸಕ, ಸಂಸದೆ ಸುಮಲತಾ‌ ನಡುವಿನ‌ ಟಾಕ್ ವಾರ್.

Sat Jan 28 , 2023
ಮಂಡ್ಯದಲ್ಲಿ ಮುಂದುವರಿದ ಜೆಡಿಎಸ್ ಶಾಸಕ, ಸಂಸದೆ ಸುಮಲತಾ‌ ನಡುವಿನ‌ ಟಾಕ್ ವಾರ್. ಸಂಸದೆ ಸುಮಲತಾರನ್ನ ಏನವಚನದಲ್ಲೇ ನಿಂದಿಸಿದ ಶಾಸಕ ಸಿ ಎಸ್ ಪುಟ್ಟರಾಜು. ಪಾಂಡವಪುರದಲ್ಲಿ ಶಾಸಕ ಪುಟ್ಟರಾಜು ಪ್ರಶ್ನೆ ಪಾಂಡವಪುರಕ್ಕೆ ಬಂದು ನನ್ ವಿಚಾರ ಮಾತನಾಡಬೇಕು ಇವಳು. ಬಂದಾಗ ಗೌರವಯುತವಾಗಿ ನಡೆದುಕೊಳ್ಳಬೇಕು. ರಾಜ್ಯ ಸರ್ಕಾರದ ಫಂಡ್ ಅದು ಶಾಸಕರ ಅಧ್ಯಕ್ಷತೆಯಲ್ಲಿ ಪ್ರೋಟೋಕಾಲ್ ಆಗಬೇಕು. ಗುದ್ದಲಿಪೂಜೆಗೆ ಬರ್ತಿನಿ ಅಂತಾರೆ ಇಲ್ಲ ಪರಿಶೀಲನೆಗೆ ಬರ್ತಿನಿ ಅಂತಾರೆ. ಈ ನಾಟಕ ಯಾಕೆ ಆಡಬೇಕು. ಕೇಂದ್ರ […]

Advertisement

Wordpress Social Share Plugin powered by Ultimatelysocial