ಕೋಲಾರಕ್ಕೆ ಆಗಮಿಸಿದ ಪ್ರಜಾಧ್ವನಿ ಯಾತ್ರೆ ಯ ದಂಡು.
ಕೋಲಾರದಲ್ಲಿ ಕೋಲಾರ ಮಾಜಿ ಸಂಸದ ಕೆಹೆಚ್ ಮುನಿಯಪ್ಪರಿಂದ ಸ್ವಾಗತ.
ಕೋಲಾರ ನಗರದ ಪವನ್ ಕಾಲೇಜು ಬಳಿ ಡಿಕೆ ಶಿವಕುಮಾರ್ ಹಾರ ಹಾಕಿ ಸ್ವಾಗತ ಕೊರುದ ಕೆ.ಹೆಚ್ ಮುನಿಯಪ್ಪ ಬಣ.
ಜಿಲ್ಲೆಯಲ್ಲಿ ಕಾಂಗ್ರೆಸ್ ಬಂಡಾಯದ ಬಗ್ಗೆ ಡಿಕೆ ಶಿವಕುಮಾರ್ ಗೆ ಮನವರಿಗೆಮಾಡಿದ ಕಾಂಗ್ರೆಸ್ ಕಾರ್ಯಕರ್ತರು.
ಮುಳಬಾಗಿಲು ಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಡಿಕೆ ಶಿವಕುಮಾರ್ ಗೆ ಬಂಡಾಯದ ಬಿಸಿ.
ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಲಿಂಗಾರಡ್ಡಿ ಬೆಂಬಲಿಗರಿಂದ
ಬಂಡಾಯದ ಘೋಷಣೆ.
ಮುಳಬಾಗಿಲು ಕಡೆ ಹೊರಟ ಪ್ರಜಾಧ್ವನಿ ಯಾತ್ರೆ ಬಸ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada