ಕೋಲಾರಕ್ಕೆ‌ ಆಗಮಿಸಿದ ಪ್ರಜಾಧ್ವನಿ ಯಾತ್ರೆ ಯ ದಂಡು.

ಕೋಲಾರಕ್ಕೆ‌ ಆಗಮಿಸಿದ ಪ್ರಜಾಧ್ವನಿ ಯಾತ್ರೆ ಯ ದಂಡು.

ಕೋಲಾರದಲ್ಲಿ ಕೋಲಾರ ಮಾಜಿ ಸಂಸದ ಕೆಹೆಚ್ ಮುನಿಯಪ್ಪರಿಂದ ಸ್ವಾಗತ.

ಕೋಲಾರ ನಗರದ ಪವನ್ ಕಾಲೇಜು ಬಳಿ ಡಿಕೆ ಶಿವಕುಮಾರ್ ಹಾರ ಹಾಕಿ‌ ಸ್ವಾಗತ ಕೊರುದ ಕೆ.ಹೆಚ್ ಮುನಿಯಪ್ಪ ಬಣ.

ಜಿಲ್ಲೆಯಲ್ಲಿ ಕಾಂಗ್ರೆಸ್ ಬಂಡಾಯದ ಬಗ್ಗೆ ಡಿಕೆ ಶಿವಕುಮಾರ್ ಗೆ ಮನವರಿಗೆ‌ಮಾಡಿದ ಕಾಂಗ್ರೆಸ್ ಕಾರ್ಯಕರ್ತರು.

ಮುಳಬಾಗಿಲು ಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಡಿಕೆ ಶಿವಕುಮಾರ್ ಗೆ ಬಂಡಾಯದ‌ ಬಿಸಿ.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಲಿಂಗಾರಡ್ಡಿ ಬೆಂಬಲಿಗರಿಂದ
ಬಂಡಾಯದ ಘೋಷಣೆ.

ಮುಳಬಾಗಿಲು ಕಡೆ ಹೊರಟ ಪ್ರಜಾಧ್ವನಿ ಯಾತ್ರೆ ಬಸ್.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವಕಲ್ಯಾಣದ ಅನುಭವ ಮಂಟಪಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೆಳಿಕೆ.

Fri Feb 3 , 2023
ಬಸವಕಲ್ಯಾಣದ ಅನುಭವ ಮಂಟಪಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೆಳಿಕೆ ವಿಶ್ವದ ಮೊದಲ ಸಂಸತ್ತು ನೂತನ ಅನುಭವ ಮಂಟಪದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ಧು ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರಲಿದ್ಧು ಕಾಮಗಾರಿಗೆ ವೆಗ ಸಿಗಲಿದೆ ಅನುಭವ ಮಂಟಪ ಕಾಮಗಾರಿಗೆ ನಮ್ಮ ಸರ್ಕಾರ ಬಂದ ಮೆಲೆ ಹೆಚ್ಚಿನ ಆದಾಯ ಸಿಗುವ ಭರವಸೆ ಇದೆ ಮುಂದಿನ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ಧಾರೆ ಯಾರು ಕಾಂಗ್ರೆಸ್ ಪಕ್ಷದ ತತ್ವ ಆದರ್ಶಗಳಲ್ಲಿ ನಂಬಿಕೆ […]

Advertisement

Wordpress Social Share Plugin powered by Ultimatelysocial