ಸ್ಕಾಲರ್ ಶಿಫ್ ನಿಲ್ಲಿಸಿರುವುದನ್ನು ಖಂಡಿಸಿ ಪ್ರತಿಭಟನೆ

ಸರ್ಕಾರ SC ST ವಿದ್ಯಾರ್ಥಿಗಳಿಗೆ ಸ್ಕಾಲರ್ಸಿಫ್ ನಿಲ್ಲಿಸಿರುವುದನ್ನ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು… ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ಜಿಲ್ಲಾ ದಲಿತ ಹಾಗು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು…ನಂತರ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾ ಆಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.

ಇದನ್ನೂ ಓದಿ:1 ಲಕ್ಷ 25 ಸಾವಿರ ಬೆಲೆ ಬಾಳುವ ಬೈಕ್ ವಶ

 

Please follow and like us:

Leave a Reply

Your email address will not be published. Required fields are marked *

Next Post

ಗಾಂಜಾ ಮಾರಾಟದ ಆರೋಪಿಗಳ ಬಂಧನ

Wed Dec 16 , 2020
ನ್ಯೂ ಇಯರ್ ವೇಳೆ ಹೆಚ್ಚಿನ ಹಣಕ್ಕೆ ಗಾಂಜಾವನ್ನು ಮಾರಾಟ ಮಾಡಲು ಸಿದ್ದತೆ ಮಾಡಿಕೊಂಡಿದ್ದ ಆರೋಪಿಗಳನ್ನು ಅಮೃತ್ ಹಳ್ಳಿ ಸಿಸಿಬಿ ಪೊಲೀಸ್ ಭರ್ಜರಿ ಭೇಟೆ ನಡೆಸಿ ಬಂಧಿಸಿದ್ದಾರೆ…ಸಾಫ್ಟವೇರ್ ಉದ್ಯೋಗಿಗಳು ,ಕಾಲೇಜು ವಿಧ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿದ್ದ ಆಸಾಮಿಗಳು.ಸಿಸಿಬಿ ದಾಳಿ ವೇಳೆ 1 ಕೋಟಿ,15 ಲಕ್ಷ ಬೆಲೆಬಾಳುವ 5kg 600 ಗ್ರಾಂ ಹ್ಯಾಶಿಶ್ ಆಯಿಲ್,3 ಕೇಜಿ 300 ಗ್ರಾಂ ಗಾಂಜ,4 ಮೊಬೈಲ್, 1 ತೂಕದ ಯಂತ್ರ, 1 ಕಾರು,1 ದ್ವಿಚಕ್ರ ವಾಹನ, 5500 ನಗದ […]

Advertisement

Wordpress Social Share Plugin powered by Ultimatelysocial