ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಸರ್ಕಾರದ ಚಿಂತನೆ ಹಿನ್ನಲೆ ಇಂದು ಬೆಳಗಾವಿಯಲ್ಲಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ ನಡೆಸಿದ್ದಾರೆ…ಸುವರ್ಣ ಸೌಧದ ಸುವರ್ಣ ಗಾರ್ಡನ್ ಬಳಿ ಕ್ರೈಸ್ತ ಸಮುದಾಯದ ಜನ ಪ್ರತಿಭಟನೆ ನಡೆಸಿದ್ದಾರೆ…ಪ್ರತಿಭಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ನಿಮ್ಮ ಜೊತೆಗೆ ನಾವಿದ್ದೇವೆ ಮತಾಂತರ ಕಾಯ್ದೆಗೆ ನಮ್ಮ ವಿರೋಧ ವಿದೆಪೂರ್ಣ ಮೇಜಾರಿಟಿ ಇದ್ದಾಗ ಬಲವಂತವಾಗಿ ಕಾಯ್ದೆ ತರಬಹುದು ಒಂದು ವೇಳೆ ಸರ್ಕಾರ ಬಲವಂತವಾಗಿ ದುಸ್ಸಾಹಸಕ್ಕೆ ಕೈ 2023 ರಕ್ಕೆ ನಾವೆ ಅಧಿಕಾರಕ್ಕೆ ಬಂದೆ ಬರ್ತಿವಿನಾವು ಅದನ್ನ ಅಷ್ಟು ಸುಲಭವಾಗಿ ಬಿಡಲ್ಲಾ ಎಂದು ಭರವಸೆಯನ್ನು ನೀಡಿದ್ದಾರೆ….
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಸರ್ಕಾರದ ಚಿಂತನೆ ಹಿನ್ನಲೆ: ಬೆಳಗಾವಿಯಲ್ಲಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ
Please follow and like us: