ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಸರ್ಕಾರದ ಚಿಂತನೆ ಹಿನ್ನಲೆ: ಬೆಳಗಾವಿಯಲ್ಲಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಸರ್ಕಾರದ ಚಿಂತನೆ ಹಿನ್ನಲೆ ಇಂದು ಬೆಳಗಾವಿಯಲ್ಲಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ ನಡೆಸಿದ್ದಾರೆ…ಸುವರ್ಣ ಸೌಧದ ಸುವರ್ಣ ಗಾರ್ಡನ್ ಬಳಿ ಕ್ರೈಸ್ತ ಸಮುದಾಯದ ಜನ ಪ್ರತಿಭಟನೆ ನಡೆಸಿದ್ದಾರೆ…ಪ್ರತಿಭಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಅವರು,  ನಿಮ್ಮ ಜೊತೆಗೆ ನಾವಿದ್ದೇವೆ ಮತಾಂತರ ಕಾಯ್ದೆಗೆ ನಮ್ಮ ವಿರೋಧ ವಿದೆಪೂರ್ಣ ಮೇಜಾರಿಟಿ ಇದ್ದಾಗ ಬಲವಂತವಾಗಿ ಕಾಯ್ದೆ ತರಬಹುದು ಒಂದು ವೇಳೆ ಸರ್ಕಾರ ಬಲವಂತವಾಗಿ ದುಸ್ಸಾಹಸಕ್ಕೆ ಕೈ 2023 ರಕ್ಕೆ ನಾವೆ ಅಧಿಕಾರಕ್ಕೆ ಬಂದೆ ಬರ್ತಿವಿನಾವು ಅದನ್ನ ಅಷ್ಟು ಸುಲಭವಾಗಿ ಬಿಡಲ್ಲಾ  ಎಂದು ಭರವಸೆಯನ್ನು ನೀಡಿದ್ದಾರೆ….

Please follow and like us:

Leave a Reply

Your email address will not be published. Required fields are marked *

Next Post

ವಿಚಿತ್ರ ಕಾಯಿಲೆಗೆ ಉಚಿತ ಚಿಕಿತ್ಸೆ ಕೊಟ್ಟ ರಿಮ್ಸ್ ಆಸ್ಪತ್ರೆ

Fri Dec 17 , 2021
ಮಕ್ಕಳನ್ನೆ ಟಾರ್ಗೆಟ್ ಮಾಡುವ ಆ ಖಾಯಿಲೆ ಡಿಸ್‌ಎಮಿನೆಟೆಡ್ ಸ್ಟಾಫಿಲೋಕಾಕಲ್ ಸೆಪ್ಸಿಸ್. ಇಂತಹ ಭಯಾನಕ ಖಾಯಿಲೆಗೆ ತುತ್ತಾಗಿದ್ದ ಬಾಲಕನಿಗೆ ರಾಯಚೂರು ರಿಮ್ಸ್ ಆಸ್ಪತ್ರೆ ಮಕ್ಕಳ ತಜ್ಞರು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿ, ಬಾಲಕನ ಪ್ರಾಣ ಉಳಿಸಿದ್ದಾರೆ. ಮಕ್ಕಳನ್ನೆ ಟಾರ್ಗೆಟ್ ಮಾಡುವ ಆ ಖಾಯಿಲೆ ಡಿಸ್‌ಎಮಿನೆಟೆಡ್ ಸ್ಟಾಫಿಲೋಕಾಕಲ್ ಸೆಪ್ಸಿಸ್. ಇಂತಹ ಭಯಾನಕ ಖಾಯಿಲೆಗೆ ತುತ್ತಾಗಿದ್ದ ಬಾಲಕನಿಗೆ ರಾಯಚೂರು ರಿಮ್ಸ್ ಆಸ್ಪತ್ರೆ ಮಕ್ಕಳ ತಜ್ಞರು ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿ, ಬಾಲಕನ ಪ್ರಾಣ ಉಳಿಸಿದ್ದಾರೆ. ರಾಯಚೂರು ತಾಲೂಕಿನ […]

Advertisement

Wordpress Social Share Plugin powered by Ultimatelysocial