ರಾಯಚೂರು : ಗ್ರಾಮದಲ್ಲಿ ಜನನಿಬಿಡ ಪ್ರದೇಶದಲ್ಲಿಯೇ ಓಡಾಡುತ್ತವೆ ಮೊಸಳೆಗಳು.

ನದಿ‌ ತೀರದ ಗ್ರಾಮಗಳಲ್ಲಿ‌ ಇದೀಗ ಪ್ರವಾಹದ ಜೊತೆಗೆ ಮೊಸಳೆ ಭೀತಿ.

ರಾಯಚೂರು ತಾಲ್ಲೂಕಿನ ಕಾಡ್ಲೂರು, ಗುರ್ಜಾಪುರ, ಅರಶಿಣಿಗಿ ಜನತೆಗೆ ಮೊಸಳೆ ಭಯ.

ಕೃಷ್ಣಾ ನದಿಗೆ ಹೆಚ್ಚುವರಿ‌ ನೀರು ಹರಿಬಿಟ್ಟ ಹಿನ್ನಲೆ‌.

ಮೊಸಳೆ, ಹಾವು, ಹೇಡಿ‌ ಸೇರಿದಂತೆ ಸರಿಸೃಪಗಳ ಓಡಾಟ.

ರಸ್ತೆ‌ ಮೇಲೆಯೇ ವಿಷ ಜಂತುಗಳ ಸಂಚಾರ.

ಮೈ ಜುಮ್ಮೆನಿಸುತ್ತೆ ರಸ್ತೆ ಮೇಲೆ ಮೊಸಳೆ, ವಿಷ ಜಂತುಗಳ ಓಡಾಟ.

ರೈತರಿಗೆ ಜಮೀನಿಗೆ ಹೋಗಲು ಭಯ.

ನದಿ ಭಯ, ಮೊಸಳೆ‌ ಭಯ, ವಿಷ ಜಂತುಗಳ ಭಯ.

ಎತ್ತ ನೋಡಿದರೂ‌ ಉಕ್ಕಿ ಹರಿಯುವ ನದಿಯಲ್ಲಿ‌ ಕಾಣಸಿಗುತ್ತವೆ ಮೊಸಳೆಗಳು.

ಊರೊಳಗೂ ಹೊಕ್ಕಿವೆ ಮೊಸಳೆಗಳು.

ಜಾನುವಾರುಗಳ‌ ಮೇಲೆಯೂ ದಾಳಿ‌ ಮಾಡಿವೆ ಮೊಸಳೆಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ

Sat Jul 16 , 2022
ಬೆಳಗಾವಿ  ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ ಹಬ್ಬಾನಟ್ಟಿ ಗ್ರಾಮದ ಮಾರುತಿ ದೇವಸ್ಥಾನ ಗರ್ಭಗುಡಿಗೆ ನುಗ್ಗಿದ ನೀರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಹೆಬ್ಬಾನಟ್ಟಿ ಗ್ರಾಮ ಭೋರ್ಗರೆಯುತ್ತಿರುವ ಖಾನಾಪುರದ ಮಲಪ್ರಭಾ, ಪಾಂಡರಿ ನಗದಿಗಳು ಮಲಪ್ರಭಾ ನದಿ ತೀರದಲ್ಲಿರುವ ಮಾರುತಿ ದೇವಸ್ಥಾನ ಭಾಗಶಃ ಮುಳುಗಡೆ ಮಳೆಯಿಂದ ವರ್ಷದ ಮೂರು ತಿಂಗಳು ಬಂದ್ ಆಗುವ ದೇವಸ್ಥಾನ ಮಾರುತಿ ದೇವಸ್ಥಾನ ಹಿಂಬದಿಯ ಶಿವ ಮಂದಿರವೂ ಮುಳುಗಡೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial