ನದಿ ತೀರದ ಗ್ರಾಮಗಳಲ್ಲಿ ಇದೀಗ ಪ್ರವಾಹದ ಜೊತೆಗೆ ಮೊಸಳೆ ಭೀತಿ.
ರಾಯಚೂರು ತಾಲ್ಲೂಕಿನ ಕಾಡ್ಲೂರು, ಗುರ್ಜಾಪುರ, ಅರಶಿಣಿಗಿ ಜನತೆಗೆ ಮೊಸಳೆ ಭಯ.
ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟ ಹಿನ್ನಲೆ.
ಮೊಸಳೆ, ಹಾವು, ಹೇಡಿ ಸೇರಿದಂತೆ ಸರಿಸೃಪಗಳ ಓಡಾಟ.
ರಸ್ತೆ ಮೇಲೆಯೇ ವಿಷ ಜಂತುಗಳ ಸಂಚಾರ.
ಮೈ ಜುಮ್ಮೆನಿಸುತ್ತೆ ರಸ್ತೆ ಮೇಲೆ ಮೊಸಳೆ, ವಿಷ ಜಂತುಗಳ ಓಡಾಟ.
ರೈತರಿಗೆ ಜಮೀನಿಗೆ ಹೋಗಲು ಭಯ.
ನದಿ ಭಯ, ಮೊಸಳೆ ಭಯ, ವಿಷ ಜಂತುಗಳ ಭಯ.
ಎತ್ತ ನೋಡಿದರೂ ಉಕ್ಕಿ ಹರಿಯುವ ನದಿಯಲ್ಲಿ ಕಾಣಸಿಗುತ್ತವೆ ಮೊಸಳೆಗಳು.
ಊರೊಳಗೂ ಹೊಕ್ಕಿವೆ ಮೊಸಳೆಗಳು.
ಜಾನುವಾರುಗಳ ಮೇಲೆಯೂ ದಾಳಿ ಮಾಡಿವೆ ಮೊಸಳೆಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: