ಕೋವಿಡ್ ಎಂಬ ಮಹಾಮಾರಿ ರಾಜ್ಯದಲ್ಲಿ ರಣಕೇಕೆಯನ್ನ ಹಾಕ್ತಿದೆ. ಕೊರೋನಾ ಕೇಸ್ ಗಳು ದಿನಕ್ಕೆ ಸಾವಿರಾ ಸಂಖ್ಯೆಯಲ್ಲಿ ದಾಖಲಾಗಿದ್ರೆ, ಸಾವಿವ ಸಂಖ್ಯೆ ಮಾತ್ರ ಕಡಿಮೆ ಆಗಿರೋದಾಗಿ ವೈಧ್ಯರು ತಿಳಿಸಿದ್ದಾರೆ. ಇದಕ್ಕೆ ರಾಜ್ಯದಲ್ಲಿ ನೀಡಿದ ವ್ಯಾಕ್ಸಿನ್ ಕಾರಣ ಇರಬಹುದು ಅನ್ನೋದಾಗಿ ತಿಳಿಸಿದ್ದು, ವ್ಯಾಕ್ಸಿನ್ ಹಾಕಿಸಿಕೊಂಡಿರುವವರು ಸಾವಿನಿಂದ ಪಾರಾಗಿದ್ದಾರೆ. ವ್ಯಾಕ್ಸಿನ್ ಹಾಕಿಸದಿರುವವರಿಗೆ ಸೋಂಕು ತಗುಲಿದರೆ, ಅಪಾಯದ ತೀವ್ರತೆ ಹೆಚ್ಚಿರುತ್ತದೆ, ಆದರಿಂದ ಇನ್ನು ಯಾರೆಲ್ಲಾ ವ್ಯಾಕ್ಸಿನ್ ತೆಗೆದುಕೊಂಡಿಲ್ಲ ಅವರು ಈ ಕೂಡಲೆ ತೆಗೆದುಕೊಳ್ಲುವುದು ಉತ್ತಮ ಎಂದು ವೈಧ್ಯರು ಸೂಚನೆಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ಕಡಿಮೆ ಆಯ್ತಾ ಕೋವಿಡ್ ಸಾವಿನ ಸಂಖ್ಯೆ..?
Please follow and like us: