ರಾಜ್ಯದಲ್ಲಿ ಕಡಿಮೆ ಆಯ್ತಾ ಕೋವಿಡ್‌ ಸಾವಿನ ಸಂಖ್ಯೆ..?

ಕೋವಿಡ್‌ ಎಂಬ ಮಹಾಮಾರಿ ರಾಜ್ಯದಲ್ಲಿ ರಣಕೇಕೆಯನ್ನ ಹಾಕ್ತಿದೆ. ಕೊರೋನಾ ಕೇಸ್‌ ಗಳು ದಿನಕ್ಕೆ ಸಾವಿರಾ ಸಂಖ್ಯೆಯಲ್ಲಿ ದಾಖಲಾಗಿದ್ರೆ, ಸಾವಿವ ಸಂಖ್ಯೆ ಮಾತ್ರ ಕಡಿಮೆ ಆಗಿರೋದಾಗಿ ವೈಧ್ಯರು ತಿಳಿಸಿದ್ದಾರೆ. ಇದಕ್ಕೆ ರಾಜ್ಯದಲ್ಲಿ ನೀಡಿದ ವ್ಯಾಕ್ಸಿನ್‌ ಕಾರಣ ಇರಬಹುದು ಅನ್ನೋದಾಗಿ ತಿಳಿಸಿದ್ದು, ವ್ಯಾಕ್ಸಿನ್‌ ಹಾಕಿಸಿಕೊಂಡಿರುವವರು ಸಾವಿನಿಂದ ಪಾರಾಗಿದ್ದಾರೆ. ವ್ಯಾಕ್ಸಿನ್‌ ಹಾಕಿಸದಿರುವವರಿಗೆ ಸೋಂಕು ತಗುಲಿದರೆ, ಅಪಾಯದ ತೀವ್ರತೆ ಹೆಚ್ಚಿರುತ್ತದೆ, ಆದರಿಂದ ಇನ್ನು ಯಾರೆಲ್ಲಾ ವ್ಯಾಕ್ಸಿನ್‌ ತೆಗೆದುಕೊಂಡಿಲ್ಲ ಅವರು ಈ ಕೂಡಲೆ ತೆಗೆದುಕೊಳ್ಲುವುದು ಉತ್ತಮ ಎಂದು ವೈಧ್ಯರು ಸೂಚನೆಯನ್ನು ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಶುಕ್ರವಾರ ನಡೆಯಲಿರೊ ಸಭೆಯ ಬಗ್ಗೆ ಮಾಹಿತಿ ನೀಡಿದ ಡಾ.ಕೆ.ಸುಧಾಕರ್

Wed Jan 19 , 2022
ಈ ಹಿಂದೆ ನಡೆದ ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಎಲ್ಲಾ ಸೇರಿ ಕೋವಿಡ್‌ ತೀವ್ರತೆಯ ಬಗ್ಗೆ ಚರ್ಚೆಯನ್ನ ಮಾಡಲಾಗಿದ್ದು, ಯಾರೆಲ್ಲಾ ಹೋಮ್‌ ಐಸೊಲೇಶನ್‌ ಆಗಿದ್ದಾರೆ ಅವರಿಗೆ ೫-೭ ದಿನಕೊಮ್ಮೆ ಕರೆ ಮಾಡಿ ಮಾರ್ಗದರ್ಶನವನ್ನ ನೀಡಬೇಕು. ಹೋಮ್‌ ಐಶೋಲೇಶನ್‌ ಕಿಟ್‌ಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮನೆಗಳಿಗೆ ಕಳುಹಿಸಬೇಕು ಅನ್ನೋದಾಗಿ ಈ ಒಂದು ಸಭೆಯಲ್ಲಿ ಚರ್ಚೆ ಆಗಿದೆ, ಜೊತೆಗೆ ವೈಧ್ಯರಿಂದ ಮತ್ತಷ್ಟು ಮಾಹಿತಿ ಇದೇ ಶುಕ್ರವಾರ ಸಿಗಲಿದೆ, […]

Advertisement

Wordpress Social Share Plugin powered by Ultimatelysocial