ಡಾ. ಆರ್.ಬಿ. ಪಾಟೀಲ್ ಅವರ ಕಂಚಿನ ಪುತ್ಥಳಿ ಅನಾವರಣ

ಡಾ. ಆರ್.ಬಿ. ಪಾಟೀಲ್ ಅವರ ಕಂಚಿನ ಪುತ್ಥಳಿ ಅನಾವರಣ.

ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಬಸವರಾಜ ಬೊಮ್ಮಾಯಿ.

ನವನಗರದ ಕ್ಯಾನ್ಸರ ಆಸ್ಪತ್ರೆಯಲ್ಲಿನ ಕಂಚಿನ ಪುತ್ಥಳಿ.

ನವನಗರ ಕ್ಯಾನ್ಸರ್ ಆಸ್ಪತ್ರೆ ಸಂಸ್ಥಾಪಕರಾದ ಡಾ. ಬಿ.ಆರ್. ಪಾಟೀಲ.

ಸಿಎಂ ಗೆ ಸಾಥ್ ನೀಡಿದ ಶಾಸಕ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಡಾ. ಆರ್.ಬಿ. ಪಾಟೀಲ ಹಾಗೂ ಮೇಯರ್ ಈರೇಶ ಅಂಚೊಟಗೇರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2 ತಿಂಗಳು ವಿಳಂಬ ಮಾಡಿದ್ದಕ್ಕೆ ಕ್ಷಮೆಯಾಚಿಸಿದ 'ಸುಪ್ರೀಂ ನ್ಯಾಯಾಧೀಶರು'.

Tue Jan 10 , 2023
  ನವದೆಹಲಿ : ಪ್ರಕರಣವೊಂದರಲ್ಲಿ ತೀರ್ಪನ್ನ ಎರಡು ತಿಂಗಳು ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ಕ್ಷಮೆಯಾಚಿಸಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವರು ನ್ಯಾಯಾಂಗದಲ್ಲಿ ವಿಳಂಬವಾದ ತೀರ್ಪಿನ ಪ್ರಕರಣಗಳಲ್ಲಿ ಒಂದು ವಿಶಿಷ್ಟ ಉದಾಹರಣೆಯನ್ನ ನೀಡಿದರು. ಅದ್ರಂತೆ, ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಧೀಶರು ತೀರ್ಪನ್ನ ವಿಳಂಬವಾಗಿ ನೀಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವ್ರು ಚಂಡೀಗಢಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಳಂಬವಾದ ತೀರ್ಪಿಗೆ ಕ್ಷಮೆಯಾಚಿಸಿದ್ದಲ್ಲದೆ, ವಿಳಂಬಕ್ಕೆ ಕಾರಣವನ್ನ ಪಕ್ಷಕಾರರಿಗೆ […]

Advertisement

Wordpress Social Share Plugin powered by Ultimatelysocial