ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಗೈರು ಹಾಜರಾದ ಶ್ರೀರಾಮುಲು!

ಶ್ರೀರಾಮುಲು – ರೆಡ್ಡಿ ಮಧ್ಯದಲ್ಲಿ ಶೀತಲ ಸಮರ?

ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಗೈರು ಹಾಜರಾದ ಶ್ರೀರಾಮುಲು

ಜನಾರ್ದನ ರೆಡ್ಡಿ ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮವಾದರೂ ಮುಂದೆ ನಿಂತುಕೊಳ್ಳುತ್ತಿದ್ದ ರಾಮುಲು

ಆದರೆ ಮೊನ್ನೆ ಬೆಂಗಳೂರಿನ ಖಾಸಗಿ ಹೋಟೆಲಲ್ಲಿ ನಡೆದ ಜನಾರ್ಧನ್ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಶ್ರೀರಾಮುಲು ಆಬ್ಸೆಂಟ್

ಯಡಿಯೂರಪ್ಪ ಕಾರ್ಯಕ್ರಮಕ್ಕೆ ಬಂದರು ಶ್ರೀರಾಮುಲು ಕಾರ್ಯಕ್ರಮಕ್ಕೆ ಬಂದಿರಲಿಲ್ಲ

ಹೊಸ ಪಕ್ಷ ಕಟ್ಟುತ್ತೇನೆ ಎಂದು ಹೇಳಿಕೆ ನೀಡಿದ್ದ ಜನಾರ್ದನ ರೆಡ್ಡಿ

ಬಿಜೆಪಿ ನನಗೆ ತೊಂದರೆ ಕೊಡುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆಡ್ಡಿ

ಹಾಗಾಗಿ ಜನಾರ್ದನ್ ರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡರ ಶ್ರೀರಾಮುಲು?

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಾನು ಅಧಿಕಾರಕ್ಕೆ ಬಂದರೆ ಬಯಲು ಸೀಮೆಯ ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಪ್ರತಿ ವರ್ಷ ಒಂದು ಸಾವಿರ ಕೋಟಿ ಬಿಡುಗಡೆ.

Sun Dec 4 , 2022
ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ ಅಂತ ವ್ಯಾಪಕ ಚರ್ಚೆ ಮಾಡ್ತೀವಿ ಅದಕ್ಕಿಂತ ಹೀನಾಯ ಪರಿಸ್ಥಿತಿಯಲ್ಲಿ ಮಧುಗಿರಿ, ಕೊರಟಗೆರೆ, ಪಾವಗಡ. ರಾಜಧಾನಿಯಿಂದ ಕೇವಲ 70 ಕಿಮೀ ಅಂತರದಲ್ಲಿವೆ. ಮೇಲ್ವರ್ಗದ ಜನ ಸುಸ್ಥಿತಿಯಲ್ಲಿದ್ದಾರೆ ಅಂತ ಹೇಳ್ತೀವಿ. ಆದರೆ ಇಲ್ಲಿ ಎಲ್ಲ ವರ್ಗದ ಜನ ಬಡತನದ ಬೇಗೆಯಲ್ಲಿದ್ದಾರೆ. ಅಭಿವೃದ್ಧಿಯಲ್ಲಿ ತುಂಬಾ ಕೆಟ್ಟ ಪ್ರದೇಶಗಳು. ಹೈದರಾಬಾದ್ ಕರ್ನಾಟಕಕ್ಕಿಂತಲೂ ತುಂಬಾ ಹಿಂದುಳಿದಿವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಲ್ಲಿನ ನಾಲ್ಕೈದು ಗಡಿ ಜಿಲ್ಲೆಗಳ ಪ್ರತಿವರ್ಷ ಒಂದು […]

Advertisement

Wordpress Social Share Plugin powered by Ultimatelysocial