ಪಿ.ಎಸ್.ಐ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಹಗರಣ
ಎಡಿಜಿಪಿ ಅಮೃತ್ ಪೌಲ್, ಮಂತ್ರಿ ಅಶ್ಚಥ್ ನಾರಾಯಣ್ ಹೆಸರು ಕೇಳಿ ಬಂದಿದೆ
OMR ಶೀಟ್ ಚೇಂಜ್ ಮಾಡಿ ದುಡ್ಡು ಕಲೆಕ್ಟ್ ಮಾಡ್ತಿದ್ದಾರೆ ಅನ್ನೊ ಚರ್ಚೆ ಆಗ್ತಿದೆ
ಅಶ್ವಥ್ ನಾರಾಯಣ್ ರನ್ನ ಸಂಪುಟದಿಂದ ಕೈ ಬಿಡಬೇಕು ಅಮೃತ್ ಪೌಲ್ ರಾಜೀನಾಮೆ ನೀಡಬೇಕು
ನೋಟಿಸ್ ಕೊಡೊದಲ್ಲ ತನಿಖೆ ಮಾಡ್ಬೇಕು ಪೊಲೀಸರೇನು ಕತ್ತೆ ಕಾಯೋಕ ಇರೋದು
ಅಮೃತ್ ಪೌಲ್ ಎಡಿಜಿಪಿ ಡಾ.ಅಶ್ವಥ್ ನಾರಾಯಣ್, ಮಾಜಿ ಮುಖ್ಯಮಂತ್ರಿ ಗಳ ಮಗ
63 ಜನರಿಂದ ಮಾಜಿ ಮುಖ್ಯಮಂತ್ರಿ ಮಗ ಹಣ ಪಡೆದು ಕೆಲಸ ಕೊಡಿಸಿಲ್ಲ
ಖರ್ಗೆ ಮಗನಿಗೆ ನೋಟಿಸ್ ಕೊಡ್ತಾರೆ ಅವರ ಕೆಲಸ ಅವರು ಮಾಡ್ಲಿ
ಯಾವ್ದೋ ಟ್ವೀಟ್ ಕಂಡುಹಿಡಿದು ನಟ ಚೇತನ್ ಮೇಲೆ ಕೇಸ್ ಹಾಕ್ತಾರೆ
ಅಮೃತ್ ಪೌಲ್ ಕಮಿಷನರ್ ಆಗಲಿಕ್ಕೆ ಅಶ್ವಥ್ ನಾರಾಯಣ್, ಹಾಗೂ ಮಾಜಿ ಮುಖ್ಯಮಂತ್ರಿ ಮಗನ ಮಾತನ್ನ ಕೇಳಿದ್ದಾರೆ
ಬೆಂಗಳೂರಿಗೆ ಕಮಿಷನರ್ ಆಗಲಿಕ್ಕೆ ಅಮೃತ್ ಪೌಲ್ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada