ಸಿಐಡಿ ಕಚೇರಿ ಬಳಿ ವಕೀಲ ಎ.ಪಿ ರಂಗನಾಥ್ ಹೇಳಿಕೆ!

ಪಿ.ಎಸ್.ಐ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಹಗರಣ

ಎಡಿಜಿಪಿ ಅಮೃತ್ ಪೌಲ್, ಮಂತ್ರಿ ಅಶ್ಚಥ್ ನಾರಾಯಣ್ ಹೆಸರು ಕೇಳಿ ಬಂದಿದೆ

OMR ಶೀಟ್ ‍ಚೇಂಜ್ ಮಾಡಿ ದುಡ್ಡು ಕಲೆಕ್ಟ್ ಮಾಡ್ತಿದ್ದಾರೆ ಅನ್ನೊ ಚರ್ಚೆ ಆಗ್ತಿದೆ

ಅಶ್ವಥ್ ನಾರಾಯಣ್ ರನ್ನ ಸಂಪುಟದಿಂದ ಕೈ ಬಿಡಬೇಕು ಅಮೃತ್ ಪೌಲ್ ರಾಜೀನಾಮೆ ನೀಡಬೇಕು

ನೋಟಿಸ್ ಕೊಡೊದಲ್ಲ ತನಿಖೆ ಮಾಡ್ಬೇಕು ಪೊಲೀಸರೇನು ಕತ್ತೆ ಕಾಯೋಕ ಇರೋದು

ಅಮೃತ್ ಪೌಲ್ ಎಡಿಜಿಪಿ ಡಾ.ಅಶ್ವಥ್ ನಾರಾಯಣ್, ಮಾಜಿ ಮುಖ್ಯಮಂತ್ರಿ ಗಳ ಮಗ

63 ಜನರಿಂದ ಮಾಜಿ ಮುಖ್ಯಮಂತ್ರಿ ಮಗ ಹಣ ಪಡೆದು ಕೆಲಸ ಕೊಡಿಸಿಲ್ಲ

ಖರ್ಗೆ ಮಗನಿಗೆ ನೋಟಿಸ್ ಕೊಡ್ತಾರೆ ಅವರ ಕೆಲಸ ಅವರು ಮಾಡ್ಲಿ

ಯಾವ್ದೋ ಟ್ವೀಟ್ ಕಂಡುಹಿಡಿದು ನಟ ಚೇತನ್ ಮೇಲೆ ಕೇಸ್ ಹಾಕ್ತಾರೆ

ಅಮೃತ್ ಪೌಲ್ ಕಮಿಷನರ್ ಆಗಲಿಕ್ಕೆ ಅಶ್ವಥ್ ನಾರಾಯಣ್, ಹಾಗೂ ಮಾಜಿ ಮುಖ್ಯಮಂತ್ರಿ ಮಗನ ಮಾತನ್ನ ಕೇಳಿದ್ದಾರೆ

ಬೆಂಗಳೂರಿಗೆ ಕಮಿಷನರ್ ಆಗಲಿಕ್ಕೆ ಅಮೃತ್ ಪೌಲ್ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫ್ರೀಡಂ ಪಾರ್ಕ್ ನಿಂದ ಕೆ ಪಿ ಎಸ್ ಸಿ ಕಡೆಗೆ ನುಗ್ಗಲು ಮುಂದಾದ ಎಎಪಿ ಕಾರ್ಯಕರ್ಯರು..!

Wed May 4 , 2022
ಪೊಲೀಸರ ಜೊತೆಗೆ ಮಾತಿನ ಚಕಮಕಿ.. ನಮಗೆ ಉದ್ಯೋಗ ಸೌಧಕ್ಕೆ ಹೋಗಲು ಬಿಡಿ ಎಂದು ವಾಗ್ವಾದ.ನಮ್ಮ ಹೋರಾಟವನ್ನ ಮುಂದುವರೆಸಲು ಬಿಡಿ.. ನಾವು ಶಾಂತಿಯುತವಾಗಿ ಮುತ್ತಿಗರ ಹಾಕ್ತೀವಿ.ಟ್ರಾಫಿಕ್ ಸಮಸ್ಯರ ಮಾಡಲ್ಲ..ನಮಗೆ ಅವಕಾಶ ಮಾಡಿಕೊಡಿ.. ಎಎಪಿ ಕಾರ್ಯಕರ್ತರಿಂದ ನೂಕುನುಗ್ಗಲು.ಆಪ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial