ಶಾಲೆಯ ಕೌಂಪೌಂಡ್ ಸೇರಿ ರಸ್ತೆಯುದ್ಧಕ್ಕೂ `SORRY’ ಬರಹ : ಪಾಗಲ್ ಪ್ರೇಮಿ ವಿರುದ್ಧ `FIR’ ದಾಖಲು

ಬೆಂಗಳೂರು : ಬೆಂಗಳೂರು ಸುಂಕದಕಟ್ಟೆಯ ಶಾಂತಿಧಾಮ ಶಾಲೆಯ ಮೆಟ್ಟಿಲು, ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ `SORRY’ ಎಂದು ಬರೆದಿದ್ದ ಪಾಗಲ್ ಪ್ರೇಮಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.ಮೇ 23ರ ರಾತ್ರಿ 11 ಗಂಟೆ ವೇಳೆಗೆ ಜೊಮ್ಯಾಟೊ ಬ್ಯಾಗ್ ನೊಂದಿಗೆ ಸುಂಕದಕಟ್ಟೆಯ ಶಾಂತಿಧಾಮ ಶಾಲೆಯ ಬಳಿ ಬಂದ ಇಬ್ಬರಿಂದ ಈ ಕೃತ್ಯ ಎಸಗಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ.ಜೊಮ್ಯಾಟೊ ಬ್ಯಾಗ್ ತುಂಬಾ ಸ್ಪ್ರೇ ತಂದು ರೋಡಲ್ಲಿ ಸಾರಿ ಬರೆದಿದ್ದಾರೆ.ಇದನ್ನು ಯಾರೋ ಪಾಗಲ್ ಪ್ರೇಮಿ ಬರೆದಿದ್ದಿರ ಎಂಬ ಶಂಕೆ ವ್ಯಕ್ತವಾಗಿತ್ತು. ಇದೀಗ ಪೊಲೀಸರು ಕೆಪಿಓಡಿ ಅಡಿ ಕೇಸ್ ಅಡಿ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಟಿಕೆಟ್ ತಪ್ಪಿದ್ದಕ್ಕೂ ಬಿ.ಎಲ್ ಸಂತೋಷ್ ಗೂ ಯಾವುದೇ ಸಂಬಂಧವಿಲ್ಲ: ಮುಂದೆ ಎಂಎಲ್‌ಎ ಟಿಕೆಟ್ ಕೊಡ್ತಾರೆ; ವಿಜಯೇಂದ್ರ

Thu May 26 , 2022
ಮೈಸೂರು: ವಿಧಾನ ಪರಿಷತ್ ಚುನಾವಣೆ ಕೈ ತಪ್ಪಿದ್ದು ಪಕ್ಷದ ರಾಜಕಾರಣಕ್ಕೆ ಮಾತ್ರ ವಿಜಯೇಂದ್ರ ಸೀಮಿತ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಬಿಜೆಪಿಯಲ್ಲಿ ನನ್ನ ಹಾಗೆ ಕೆಲಸ ಮಾಡಿದ ಸಾವಿರಾರು ಕಾರ್ಯಕರ್ತರಿದ್ದಾರೆ. ಸ್ವಂತ ದುಡ್ಡು ಖರ್ಚು ಮಾಡಿ ಪಕ್ಷದ ಕೆಲಸ ಮಾಡುತ್ತಿರುವ ಕಾರ್ಯಕರ್ತರಿದ್ದಾರೆ. ಪರಿಷತ್ ಚುನಾವಣೆಗೆ ಸುಮಾರು 20 ಜನರು ಹೆಸರು ಶಿಫಾರಸ್ಸು‌ ಮಾಡಲಾಗಿತ್ತು. ಆದರೆ […]

Advertisement

Wordpress Social Share Plugin powered by Ultimatelysocial