ಶ್ರೀಗಂಧ ಕಳ್ಳರ ಇಬ್ಬರ ಬಂಧನ ತಲೆಮರೆಸಿಕೊಂಡವರಿಗೆ ಶೋಧ ಕಾರ್ಯಚಾರಣೆ ಮಾಡಿ ಖಚಿತ ಮಾಹಿತಿಯ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳ ಹ್ಯಾಂಡಪೋಸ್ಟ್ ಪ್ರಭಾರ RFO ನವೀನ್ ಕುಮಾರ್ ಅಶೋಕ ಚಿಕ್ಕಗಡೆ ರವರ ನೇತೃತ್ವದಲ್ಲಿ ದಾಳಿ ಮಾಡಿದರು. ಚಾಮರಾಜನಗರ ಜಿಲ್ಲೆ ಕಲ್ಲಹಳ್ಳ ಗ್ರಾಮದ ಬಳಿ ಆರು ಕೆಜಿ…. ಶ್ರೀಗಂಧ ಮರದ ಚೇಗಿನ ತುಂಡುಗಳನ್ನು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದರು. ಸರಗೂರು ತಾಲೂಕಿನಕಾಂತನ ಹಾಡಿಯ ನಿವಾಸಿಗಳಾದ ರಾಜು ಮತ್ತು ರಮೇಶ್ ಆರೋಪಿಗಳನ್ನು ಬಂಧಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada