ಕಲ್ಲಹಳ್ಳ ಗ್ರಾಮದ ಬಳಿ ಶ್ರೀಗಂಧ ಕಳ್ಳರಿಬ್ಬರು  ಬಂಧನ

ಶ್ರೀಗಂಧ ಕಳ್ಳರ ಇಬ್ಬರ ಬಂಧನ ತಲೆಮರೆಸಿಕೊಂಡವರಿಗೆ ಶೋಧ ಕಾರ್ಯಚಾರಣೆ ಮಾಡಿ ಖಚಿತ ಮಾಹಿತಿಯ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳ  ಹ್ಯಾಂಡಪೋಸ್ಟ್ ಪ್ರಭಾರ RFO  ನವೀನ್ ಕುಮಾರ್ ಅಶೋಕ ಚಿಕ್ಕಗಡೆ ರವರ ನೇತೃತ್ವದಲ್ಲಿ ದಾಳಿ ಮಾಡಿದರು.  ಚಾಮರಾಜನಗರ ಜಿಲ್ಲೆ  ಕಲ್ಲಹಳ್ಳ ಗ್ರಾಮದ ಬಳಿ ಆರು ಕೆಜಿ…. ಶ್ರೀಗಂಧ ಮರದ ಚೇಗಿನ ತುಂಡುಗಳನ್ನು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ  ಸಾಗಿಸುತ್ತಿದ್ದರು. ಸರಗೂರು ತಾಲೂಕಿನಕಾಂತನ ಹಾಡಿಯ ನಿವಾಸಿಗಳಾದ ರಾಜು  ಮತ್ತು ರಮೇಶ್ ಆರೋಪಿಗಳನ್ನು  ಬಂಧಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸಾಕು ನಾಯಿ ಕೊಂದು  ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

Thu Jun 2 , 2022
ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಸಮೀಪದ ತೋಟದ ಮನೆಯಲ್ಲಿ ಕಟ್ಟಲಾಗಿದ್ದ ಸಾಕು ನಾಯಿಯ ಮೇಲೆ  ಚಿರತೆ ದಾಳಿ ಮಾಡಿತು.  ತೀವ್ರ ಆತಂಕ ಸೃಷ್ಟಿಸಿದ್ದ ಚಿರತೆಯನ್ನು, ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ತಾಲೂಕಿನ ಕೋಳೂರು ಸಮೀಪದ ಅರಣ್ಯ ಇಲಾಖೆ ನಿರ್ಮಿಸಿರುವ ಪ್ಲಾಂಟೇಷನ್ ಬಳಿ ಕಂಡು ಬರುತ್ತಿದ್ದ ಚಿರತೆ, ರಾತ್ರಿ ಹರೀಶ್ ಎನ್ನುವವರ ತೋಟದ ಮನೆಗೆ ನುಗ್ಗಿ, ಸಾಕು ನಾಯಿಯನ್ನು ಕೊಂದು ಹಾಕಿತ್ತು.ಅರಣ್ಯ ಇಲಾಖೆ ನಿರ್ಮಿಸಿರುವ ಪ್ಲಾಂಟೇಷನ್ಗೆ […]

Advertisement

Wordpress Social Share Plugin powered by Ultimatelysocial