ಯಲಬುರ್ಗಾ ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯ ಇವರ ಸಂಯೋಗದಲ್ಲಿ ಸಾವಯುವ ಹಾಗೂ ಸಿರಿಧಾನ್ಯಗಳ ಕುರಿತು ರೈತ ಮಹಿಳೆಯರಿಗೆ ಸಿರಿಧಾನ್ಯ ರಂಗೋಲಿ ಸ್ಪರ್ಧೆ ಹಾಗೂ ಬಳಸುವ ತಿಂಡಿ ತಿನಿಸುಗಳು ಚಾಲನೆ ಮಾಡಿ ಮಾತನಾಡಿದರುಪ್ರತಿಯೊಬ್ಬರು ಸಿರಿಧಾನ್ಯಗಳ ಬಳಸಬೇಕು ಹಲವಾರು ರೋಗಗಳನ್ನು ದೂರ ಮಾಡುತ್ತದೆ ಹಾಗೂ ಮನುಷ್ಯರನ್ನು ಸದೃಢವಾಗಿ ಬೆಳೆಸಲು ಸಾಹಯ ಮಾಡುತ್ತದೆ ಗ್ರಾಮೀಣ ಮಟ್ಟದ ಮಹಿಳೆಯರಿಂದ ಸಿರಿಧಾನ್ಯಗಳ ರಂಗೋಲಿ ಸ್ಪರ್ಧೆಯನ್ನು ನೋಡಿ ತಹಶೀಲ್ದಾರ್ ಪ್ರತಿಯೊಬ್ಬ ಮಹಿಳೆಯರು ಮನೆಯಲ್ಲಿ ಸಿರಿಧಾನ್ಯಗಳನ್ನು ಬಳಸಬೇಕೆಂದು ಹೇಳಿದರುಇದೇ ಸಂದರ್ಭದಲ್ಲಿ ಸಹದೇವ ಯರಗೋಪ್ಪ ಜಿಲ್ಲಾ ಉಪಾ ಕೃಷಿ ಅಧಿಕಾರಿಗಳು ಕವಿತಾ ಉರಳಿಕೊಪ್ಪ. ಪ್ರಾಣೇಶ ಸಿಂಧೂ ಯಲಿಗಾರ ಹಾಗೂ ಮುಂತಾದವರು ಭಾಗವಹಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….