ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಮಾಡಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್

ಬೆಳಗಾವಿ ಜಿಲ್ಲೆ ಕಾಗವಾಡ ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮ

ಶಾಲಾ ವಿದ್ಯಾರ್ಥಿಗಳಿಗೆ ಅಪೋಸ್ಟಿಕತೆ ನೀಗಿಸುವಲ್ಲಿ
ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು

ಮದ್ಯಾನ ಊಟದಲ್ಲಿ ಬಾಳೆಹಣ್ಣು ಮೊಟ್ಟೆ ಕಡಲೆ ಪಾಷ್ಟಿಕ ಆಹಾರ ಹೊಸ ಸೇರ್ಪಡೆ ಇವತ್ತಿನಿಂದ ರಾಜ್ಯಾದ್ಯಾಂತ ಚಾಲನೆ ರಾಜ್ಯ ಸರ್ಕಾರದಿಂದ ಚಾಲನೆ ನೀಡಲಾಗಿದೆ

ರಾಜ್ಯದ ಜನತೆ ಈ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ :ಗಡಿ ಹೋರಾಟದ ಮೂಲಕ ಮುಖ್ಯಮಂತ್ರಿ ಹುದ್ದೆಗೇರಿರುವ ಏಕನಾಥ ಶಿಂಧೆ

Wed Jul 27 , 2022
ಅಧಿಕಾರ ವಹಿಸಿಕೊಂಡು ಒಂದೇ ತಿಂಗಳಲ್ಲಿ ಏಕನಾಥ ಶಿಂಧೆಯಿಂದ ಹೊಸವರಸೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಿಂದ ಗಡಿವಿವಾದ ಜೀವಂತ ಇಡುವ ಯತ್ನ ಕರ್ನಾಟಕದ ಯುವ ಸಮೂಹ ಸೆಳೆಯಲು ಮಹಾರಾಷ್ಟ್ರ ಸರ್ಕಾರ ಸರ್ಕಸ್ ಛತ್ರಪತಿ ವಿವಿಯಿಂದ ಕರ್ನಾಟಕದ ಮಕ್ಕಳಿಗೆ ರತ್ನಗಂಬಳಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಛತ್ರಪತಿ ಶಿವಾಜಿ ವಿವಿ ಉಚಿತ ಶಿಕ್ಷಣ, ವಸತಿ ವ್ಯವಸ್ಥೆ ಕಲ್ಪಿಸಲು ಛತ್ರಪತಿ ಶಿವಾಜಿ ವಿವಿ ನಿರ್ಧಾರ ಪದವಿ ಹಾಗೂ ಉನ್ನತ ಶಿಕ್ಷಣದ ಕೋರ್ಸ್‌ಗಳ ಆಫರ್ ನೀಡಿದ ವಿವಿ ಕರ್ನಾಟಕ ಗಡಿಭಾಗದ […]

Advertisement

Wordpress Social Share Plugin powered by Ultimatelysocial