9 ವರ್ಷಗಳ ಬಳಿಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಶ್ರೀಶಾಂತ್;

ಗುರುವಾರ ರಣಜಿ ಟ್ರೋಫಿಯ ಮೂಲಕ ಕ್ರಿಕೆಟ್ ಅಂಗಳಕ್ಕೆ ಕಂಬ್ಯಾಕ್ ಆಗಿರುವ ವೇಗಿ ಶ್ರೀಶಾಂತ್, ಮೊದಲ ಪಂದ್ಯದಲ್ಲೇ ಎರಡು ವಿಕೆಟ್ ಪಡೆದಿದ್ದಾರೆ‌. 39 ವರ್ಷದ ಶ್ರೀಶಾಂತ್ ಮೇಘಾಲಯದ ವಿರುದ್ಧ ತಮ್ಮ ಮರು ಪ್ರವೇಶದ ನಂತರ ಮೊದಲ ಪಂದ್ಯವನ್ನು ಆಡಿದ್ದಾರೆ‌. 11.4 ಓವರ್ ಬೌಲ್ ಮಾಡಿ ಕೇವಲ 40 ರನ್ ನೀಡಿದ ಶ್ರೀಶಾಂತ್, ಆರ್ಯನ್ ಬೋರಾ ಹಾಗೂ ಸಂಗ್ಮಾ ಅವರನ್ನ ಪೆವಿಲಿಯನ್ ಗೆ ಮರಳುವಂತೆ ಮಾಡಿದರು.ಒಂಭತ್ತು ವರ್ಷಗಳ ದೀರ್ಘ ಅಂತರದ ನಂತರ ಪ್ರಥಮ ದರ್ಜೆ ಕ್ರಿಕೆಟ್ ಗೆ ಮರಳಲು ಕೇರಳ ಎಕ್ಸ್ಪ್ರೆಸ್ ಶ್ರೀಶಾಂತ್ ಉತ್ಸುಕರಾಗಿದ್ದರು.

ತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ಆಯ್ತು ಈಗ ತಿಲಕ ಗಲಾಟೆ ಶಾಲಾ-ಕಾಲೇಜುಗಳಲ್ಲಿ ಬಿಂದಿ ಬಳೆಗಳಿಗೂ ಬೀಳುತ್ತಾ ಬ್ರೇಕ್?

Thu Feb 17 , 2022
ಸುಪ್ರೀಂ ತೀರ್ಪು ಬರುವವರಿಗೂ ರಾಜ್ಯದಲ್ಲಿ ಹಿಜಾಬ್‌ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಕೋರ್ಟ್‌ ಮಧ್ಯಂತರ ಆದೇಶವನ್ನ ಕೊಟ್ಟಿದ್ರೂ, ವಿದ್ಯಾರ್ಥಿನಿಯರು  ಹಿಜಾಬ್‌ ಬಿಟ್ಟು ತರಗತಿಗಳಿಗೆ ಹಾಜರಾಗೋದಕ್ಕೆ ತಯಾರಿಲ್ಲ. ಬಹುತೇಕ ಶಾಲಾ-ಕಾಲೇಜುಗಳಲ್ಲಿ ಆದೇಶಕ್ಕೆ ತಲೆಬಾಗಿ ಹೈಕೋರ್ಟ್‌ ಸೂಚನೆಯಂತೆ ಬುರ್ಖಾ ಹಿಜಾಬ್‌ನ್ನ ಬೇರೆ ಕೊಠಡಿಯಲ್ಲಿ ತೆಗೆದಿಟ್ಟು ಕ್ಲಾಸ್‌ಗಳಿಗೆ ಬರ್ತಾ ಇದ್ದರೆ ಇನ್ನು ಕೆಲವೊಂದಿಷ್ಟು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಬೇಕಾದ್ರೂ ಬಿಟ್ಟೇವು ಹಿಜಾಬ್‌ ಬಿಡಲ್ಲ ಎನ್ನುತ್ತಿದ್ದಾರೆ. ಇನ್ನು ಅನೇಕ ಪ್ರೌಢ ಶಾಲೆಯಲ್ಲಿ ಮಕ್ಕಳು ಪೂರ್ವಸಿದ್ಧತಾ ಪರೀಕ್ಷೇಗಳಿಗೂ ಹಾಜಾರಾಗಿಲ್ಲ. […]

Advertisement

Wordpress Social Share Plugin powered by Ultimatelysocial