ಮಹಿಳೆಗೆ ಚಿನ್ನದ ಸರ ವಾಪಾಸ್ ಮಾಡಿದ ಗನ್ ಮ್ಯಾನ್..
ಸಚಿವ ಸುಧಾಕರ್ ಗನ್ ಮ್ಯಾನ್ ಆಗಿರುವ ಸಿಎಅರ್
ಕಾನ್ಸ್ಟೇಬಲ್ ಅಂಜನ್ ಕುಮಾರ್..
ಜಿಟಿ ಮಾಲ್ ನಲ್ಲಿ ಸರ ಕಳೆದುಕೊಂಡಿದ್ದ ಮಹಿಳೆ..
ಮಹಿಳೆಯ ಚಿನ್ನದ ಸರ ಗನ್ ಮ್ಯಾನ್ ಗೆ ಸಿಕ್ಕಿತ್ತು..
ಸರ ಸಿಕ್ಕಿದ್ದರ ಬಗ್ಗೆ ಅಲ್ಲಿರುವ ಶಾಪ್ ಮಾಲೀಕರಿಗೆ ತಿಳಿಸಿದ್ದ ಗನ್ ಮ್ಯಾನ್
ಮಹಿಳೆಯನ್ನು ಶಾಪ್ ಗೆ ಕರೆಸುವಂತೆ ಹೇಳಿದ ಗನ್ ಮ್ಯಾನ್
ಶಾಪ್ ನಲ್ಲೇ ಮಹಿಳೆಗೆ ಸರವನ್ನು ಹಿಂದುರುಗಿಸಿದ ಗನ್ ಮ್ಯಾನ್
ಮಹಿಳೆಯಿಂದ ಕಾನ್ಸ್ ಟೇಬಲ್ ಪ್ರಾಮಾಣಿಕತೆ ಮೆಚ್ಚಿ ಪತ್ರ
ಕಮೀಷನರ್ ಗೆ ಪತ್ರ ಬರೆದ ಮಹಿಳೆ
ಪೊಲೀಸ್ ಇಲಾಖೆಗೆ ಹಾಗೂ ಗನ್ ಮ್ಯಾನ್ ಗೆ ಧನ್ಯವಾದ ತಿಳಿಸಿದ ಮಹಿಳೆ..
ಕಳೆದ ಏಳು ವರ್ಷಗಳಿಂದ ಸಚಿವ ಸುಧಾಕರ್ ಗೆ ಗನ್ ಮ್ಯಾನ್ ಆಗಿರುವ ಅಂಜನ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: