ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಕಿತ್ತಾಟ ವಿಚಾರ, ಆರೋಗ್ಯ ಸಚಿವ ಸುಧಾಕರ್ ಹೇಳಿಕೆ,

ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಕಿತ್ತಾಟ ವಿಚಾರ,

ಆರೋಗ್ಯ ಸಚಿವ ಸುಧಾಕರ್ ಹೇಳಿಕೆ,

ನನಗೆ ಒಂದೇನು‌ ಅರ್ಥ ಹಾಗ್ತಿಲ್ಲ ಪಾಪ ಕಾಂಗ್ರೆಸ್ ನವರದು,

ಇನ್ನೂ ಮಗುನೇ ಹುಟ್ಟಿಲ್ಲ, ಅವಾಗಲ್ಲೆ ಇವರಿಗೆ ಅಧಿಕಾರದ ಆಸೆ,

ಇವರಿಗೆ ಯಾವ ಶಾಸ್ತ್ರ ದವರು ಹೇಳಿದ್ದಾರೋ ಗೊತ್ತಿಲ್ಲ,

ಅವರ ಭಾಷೆಯಲ್ಲೆ ಹೇಳ್ತಿನಿ, ಅವರಪ್ಪರಣೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ,

ಸಿದ್ದರಾಮಯ್ಯ ಡಿಕೆಶಿಗೆ ಟಾಂಗ್ ಕೊಟ್ಟ ಡಾ.ಕೆ ಸುಧಾಕರ್,

ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ‌ ನೀಡಿದ್ದ ವೇಳೆ ಮಾದ್ಯಮಗಳಿಗೆ ಹೇಳಿಕೆ,

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಗರದಲ್ಲಿ ಮಂಕಿ ಫಾಕ್ಸ್ ಯಾವುದೇ ಪ್ರಕರಣ ದಾಖಲಾಗಿಲ್ಲ ತುಷಾರ್ ಗಿರಿನಾಥ್ ಹೇಳಿಕೆ

Wed Jul 20 , 2022
ನಗರದಲ್ಲಿ ಮಂಕಿ ಫಾಕ್ಸ್ ಯಾವುದೇ ಪ್ರಕರಣ ದಾಖಲಾಗಿಲ್ಲ ಪ್ರಕರಣ ದಾಖಲಾದರೆ ಚಿಕಿತ್ಸೆ ಕುರಿತಂತೆ ವ್ಯವಸ್ಥೆ ಮಾಡಲಾಗಿದೆ ರಾಜ್ಯ ಸರ್ಕಾರ ಸೂಚನೆ ಪ್ರಕಾರ ನಾವು ಕ್ರಮ ಕೈಗೊಳ್ತೀವಿ ನಗರದಲ್ಲಿರೋ ಅನಧಿಕೃತ ಫ್ಲೆಕ್ಸ್ ವಿಚಾರ ಪ್ರತಿ ದಿನ ಸಾವಿರಾರು ಫ್ಲೆಕ್ಸ್ ಗಳನ್ನ ತೆರವು ಮಾಡ್ತಾ ಇದೀವಿ ಕಾನೂನಿನ ಪ್ರಕಾರ ಅವ್ರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ ಇದುವರೆಗೂ ಯಾರ ಮೇಲೂ ಎಫ್ ಐಆರ್ ದಾಖಲು ಮಾಡಿಲ್ಲ ಇನ್ಮುಂದೆ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ […]

Advertisement

Wordpress Social Share Plugin powered by Ultimatelysocial