ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಕಿತ್ತಾಟ ವಿಚಾರ,
ಆರೋಗ್ಯ ಸಚಿವ ಸುಧಾಕರ್ ಹೇಳಿಕೆ,
ನನಗೆ ಒಂದೇನು ಅರ್ಥ ಹಾಗ್ತಿಲ್ಲ ಪಾಪ ಕಾಂಗ್ರೆಸ್ ನವರದು,
ಇನ್ನೂ ಮಗುನೇ ಹುಟ್ಟಿಲ್ಲ, ಅವಾಗಲ್ಲೆ ಇವರಿಗೆ ಅಧಿಕಾರದ ಆಸೆ,
ಇವರಿಗೆ ಯಾವ ಶಾಸ್ತ್ರ ದವರು ಹೇಳಿದ್ದಾರೋ ಗೊತ್ತಿಲ್ಲ,
ಅವರ ಭಾಷೆಯಲ್ಲೆ ಹೇಳ್ತಿನಿ, ಅವರಪ್ಪರಣೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ,
ಸಿದ್ದರಾಮಯ್ಯ ಡಿಕೆಶಿಗೆ ಟಾಂಗ್ ಕೊಟ್ಟ ಡಾ.ಕೆ ಸುಧಾಕರ್,
ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಮಾದ್ಯಮಗಳಿಗೆ ಹೇಳಿಕೆ,
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: