ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾದ ಲಕ್ಷ್ಮಣ ಸವದಿ ಮೊದಲ ಬಹಿರಂಗ ಸಭೆ. ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸುತ್ತಿರುವ ಲಕ್ಷ್ಮಣ ಸವದಿ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಣದ ಶಿವಣಗಿ ಕಾರ್ಯಾಲಯದಲ್ಲಿ ನಡೆಯುತ್ತಿರುವ ಸಭೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಗಜಾನನ ಮಂಗಸೂಳಿ, ಧರೆಪ್ಪ ಠಕ್ಕನ್ನವರ, ಶ್ರೀಕಾಂತ ಪೂಜಾರಿ ,ಶಿವು ಗುಡ್ಡಾಪುರ ನೇತೃತ್ವದಲ್ಲಿ ಸಭೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಔರಾದ್ ಮಿಸಲು ಕ್ಷೇತ್ರಕ್ಕೆ ಡಾ.ಭೀಮಸೇನ ಸಿಂಧೆ ಅವರಿಗೆ ಟಿಕೇಟ್ ನೀಡಿದ ಹಿನ್ನಲೆ. ನಗರದಲ್ಲಿ ಮಾದಿಗ ಸಮಾಜದಿಂದ ಕೈ ನಾಯಕರ ಭಾವಚಿತ್ರಕ್ಕೆ ಪೋರಕೆಯಿಂದ ಹೊಡೆದು ಆಕ್ರೋಶ  ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತ ಎಡಗೈ ಸಮುದಾಯಕ್ಕೆ ಅನ್ಯಾಯ ಮಾಡಿರುವ ಆರೋಪ. ಜಿಲ್ಲೆಯಾದ್ಯಂತ ಭುಗಿಲೇದ್ದ ಮಾದಿಗ ಸಮುದಾಯದ ಆಕ್ರೋಶ. ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಈಶ್ವರ ಖಂಡ್ರೆ ಅವರ ಭಾವಚಿತ್ರ ಕ್ಕೆ […]

ಕಾಂಗ್ರೆಸ್ ಪಕ್ಷದ ಪ್ರಬಲ ಕಾರ್ಯಕರ್ತರನ್ನು ಮನ ಹೋಲಿಸಲು ಕೈ ಟಿಕೇಟ್ ಪಡೆದ ಸುಜಾತ ದೊಡ್ಡಮನಿ,  ಮುಂಡರಗಿಯ ಹಳೆ ಕಾವೇರಿ ಹೋಟಲ್ ಅತ್ತಿರ ಜಮಾಹಿಸಿದ ಕಾರ್ಯಕರ್ತರು,  ರಾಮಕೃಷ್ಣ ದೊಡ್ಡಮನಿ ಸುಜಾತ ದೊಡ್ಡಮನಿ ನಡುವೆ ಟಿಕೇಟ್ ಪೈಪೋಟಿ ನಡೆದಿತ್ತು. ರಾಮಕೃಷ್ಣ ದೊಡ್ಡಮನಿ ಕೈ ತಪ್ಪಿ ಸುಜಾತ ದೊಡ್ಡಮನಿ ಕೈ ಸೇರಿತ್ತು, ಪಕ್ಷೆತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವುದು ಖಂಡಿತ ಯಂದು ಪ್ರಚಾರ ನಡೆಸಿದ್ದ ರಾಮಕೃಷ್ಣ ದೊಡ್ಡಮನಿ,  ಅವರ ಜೊತೆ ಅಲವು ಕಾರ್ಯಕರ್ತರು ಕೈ […]

ಜಗದೀಶ್ ಶೆಟ್ಟರ್ ಈ ಭಾಗದ ಪ್ರಮುಖ ನಾಯಕರು,  ನಾನು ಅವರ ವಿರುದ್ದ ಸ್ಪರ್ಧೆ ಮಾಡಿದ್ದೆ,  ಹಿರಿಯ ನಾಯಕರು ಪ್ರಮುಖರು,  ಪಕ್ಷ ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯ ಮಾಡಿದ್ದೇವೆ.  ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ತರೋ ಪ್ರಯತ್ನ,  ಮೋದಿ ನೇತೃತ್ವದಲ್ಲಿ ಬದಲಾವಣೆ ತರೋ ಪ್ರಯತ್ನ. ಯಡಿಯೂರಪ್ಪ ನಮಗೆ ಆದರ್ಶರು,ಮುಖ್ಯಮಂತ್ರಿ ಇರೋವಾಗಲೇ ರಾಜೀನಾಮೆ ಕೊಟ್ಟಿದ್ದಾರೆ. ಅದೇ ರೀತಿ ಈಶ್ವರಪ್ಪ ಚುನಾವಣೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.  ಶೆಟ್ಟರ್ ಅವರಿಗೆ ಇದಕ್ಕಿಂತ ದೊಡ್ಡ ಹುದ್ದೆ ಕೊಡ್ತೀವಿ […]

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಆಗಮಿಸಿದ ಮಾಜಿ ಶಾಸಕ SI ಚಿಕ್ಕನಗೌಡ. ಹುಬ್ಬಳ್ಳಿಯ ಕೇಶ್ವಾಪೂರದ ಮಧುರಾ ಕಾಲೋನಿಯ ಶೆಟ್ಟರ್ ನಿವಾಸಕ್ಕೆ ಚಿಕ್ಕನಗೌಡ ಆಗಮನ..!  SI ಚಿಕ್ಕನಗೌಡ ಕುಂದಗೋಳ ಮಾಜಿ ಶಾಸಕ.  ಟಿಕೆಟ್ ಸಿಗದೇ ಇರೋದಕ್ಕೆ ಬಿಜೆಪಿಗೆ ರಾಜೀನಾಮೆ ಕೊಟ್ಟಿರೋ ಚಿಕ್ಕನಗೌಡ.  ಶೆಟ್ಟರ್ ಭೇಟಿಗೆ ಬಂದ ಚಿಕ್ಕನಗೌಡ..!  ಶೆಟ್ಟರ್ ರನ್ನ ನಡೆಸಿಕೊಂಡ ರೀತಿಗೆ ಚಿಕ್ಕನಗೌಡ ಅಸಮಾಧಾನ! ಶೆಟ್ಟರ್ ಸ್ಥಿತಿಯೇ ಬಿಜೆಪಿ ಪಕ್ಷದ ತತ್ವ ಸಿದ್ದಾಂತ ಎಂದ ಚಿಕ್ಕನಗೌಡರ, ಶೆಟ್ಟರ್ ಮೂವತ್ತು […]

ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ,  ಶಿರಸಿಗೆ ತೆರಳ್ತಾ ಇದ್ದೇನೆ. ಕಾಗೇರಿ ಅವರ ಬಳಿ ಸಮಯ ಕೇಳಿದ್ದು, 10:30 ಕ್ಕೆ ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ರಾಜ್ಯಾದ್ಯಕ್ಷರಿಗೆ ಮಾತಾಡಿದ್ದೇನೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ. ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ, ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ವಿಸ್ಮಯ […]

ರಾಜ್ಯದಲ್ಲಿರುವ 40% ಕಮಿಷನ್ ಸರ್ಕಾರ ಕಿತ್ತುಹಾಕಿ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು. ಕುಕನೂರು ಪಟ್ಟಣದ ವಿದ್ಯಾನಗರ ಗುರುಕುಲ್ ಆವರಣದಲ್ಲಿ ನಡೆದ ಬಸವರಾಜ್ ರಾಯರೆಡ್ಡಿ ವರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ರಾಯರೆಡ್ಡಿ ಅವರು ಶಾಸಕರಾಗೋದು ಅಷ್ಟೇ ಸತ್ಯ ವಿಧಾನಸಭೆಯಲ್ಲಿ ರಾಯರೆಡ್ಡಿ ಅವರಂತ ಚಾಣಾಕ್ಷ್ಯ ಪ್ರತಿನಿಧಿರಬೇಕು ರಾಜ್ಯಮಟ್ಟದ ಅಧಿಕಾರಿಗಳು ಇವರನ್ನು ಸೀನಿಯರ್ ಲೀಡರ್ ಎಂದು […]

ಬಸವಕಲ್ಯಾಣ ಕಾಂಗ್ರೆಸ್ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ಧ ಮಾಲಾ ಬಿ ನಾರಾಯಣರಾವ್ ಆರೊಪಕ್ಕೆ ತಿರುಗೆಟು ನಿಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯಸಿಂಗ್. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಂದ ಟಿಕೆಟ್ ಖರಿದಿ ಮಾಡಿ ಪಡೆಯುವ ಅವಶ್ಯಕತೆ ನನಗಿಲ್ಲ ಕಳೆದ ಹಲವು ವರ್ಷಗಳಿಂದ ಬಸವಕಲ್ಯಾಣದಲ್ಲಿ ಇದ್ದು ಜನರ ಮಧ್ಯೆ ಇದ್ಧು ಕಷ್ಟಕ್ಕೆ ಸ್ವಂದಿಸಿದ್ಧೆನೆ.  ಹಾಗಾಗಿ ಕಾಂಗ್ರೆಸ್ ಹೈ ಕಮಾಂಡ್ ನನ್ನನ್ನು ಗುರುತಿಸಿ ಪಕ್ಷದ ಟಿಕೆಟ್ ನಿಡಿದೆ. ಹೈಕಮಾಂಡ್ ನಿಂದ ಟಿಕೆಟ್ ಖರಿದಿ ಮಾಡಿದ್ಧೆನೆ ಎನ್ನುವ […]

ಯೂಟರ್ನ್ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಮೂಗುತಿ ಸುಂದರಿ ಶ್ರದ್ದಾ ಶ್ರೀನಾಥ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಾಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಕ್ರಿಯರಾಗಿರುವ ಶ್ರದ್ದಾ ಕೈ ತುಂಬಾ ಅವಕಾಶಗಳಿವೆ. ಇದೀಗ ಅವರು ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಕ್ಟರಿ ವೆಂಕಟೇಶ್ ಗೆ ಶ್ರದ್ದಾ ನಾಯಕಿ ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ […]

ಬಿಜೆಪಿ ಪಕ್ಷದಲ್ಲಿ ಹಿರಿಯ ನಾಯಕರಿಗೆ ಅವಮಾನ ಮಾಡಲಾಗುತ್ತಿದೆ. ಬೀದರ್ ನ ಭಾಲ್ಕಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ. ಯಾವ ಏಣಿಯಿಂದ ಮೇಲೆ ಬಂದಿದ್ದರು,  ಅದೇ ಏಣಿ ಒದ್ದು ಹಿರಿಯ ನಾಯಕರಿಗೆ ಕೆಳಗೆ ಹಾಕುವಂತ ಕೆಲಸ ಬಿಜೆಪಿಯಲ್ಲಿದೆ. ಯಡಿಯೂರಪ್ಪ ಅವರಿಗೆ ಕಣ್ಣೀರಯ ಹಾಕಿಸಿ ಅಧಿಕಾರದಿಂದ ಕೇಳಗಿಸಿಳಿದರು.  ಅದೇ ರೀತಿ ಇವತ್ತು ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ನಾಯಕರು ಟಿಕೆಟ್ ಗಾಗಿ ಒದ್ದಾಡುವಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಬೀದರ್ […]

Advertisement

Wordpress Social Share Plugin powered by Ultimatelysocial