ಮಾಜಿ ಸಿಎಂ ಯಡಿಯೂರಪ್ಪ‌ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಆರೋಪ, ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರಿಂದ ದೂರು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಟಿ.ಜೆ.ಅಬ್ರಹಾಂ. ಆರ್ಎಂವಿ ಬಡಾವಣೆಗೆ 1977ರಲ್ಲಿ ನೋಟಿಫೀಷನ್ ಮಾಡಲಾಗಿತ್ತು. ಬಿಡಿಎ ಅಧಿಕಾರಿಗಳ ವಿರೋಧದ ಮಧ್ಯೆ ಡಿನೋಫೀಕೇಷನ್, 2010ರಲ್ಲಿ 15 ಗುಂಟೆ ಅಕ್ರಮ ವಾಗಿ ಬಿಎಸ್ ಯಡಿಯೂರಪ್ಪ ಸೂಚನೆ ಮೇರೆಗೆ ಡಿನೋಟಿಫೀಷನ್ ಆರೋಪ.  ನಂತರ ಮತ್ತೊಮ್ಮೆ 25 ಗುಂಟೆ ಜಮೀನು ಡಿನೋಟಿಫಿಷನ್ ಆರೋಪ. ಉದ್ಯಮಿಗಳಿಗೆ ಜೊತೆ ಸೇರಿ ಅಕ್ರಮ ಎಸಗಿರುವ […]

ಶಿವಮೊಗ್ಗ, ಏಪ್ರಿಲ್ 19: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಾಹೇಬರು ದೊಡ್ಡ ಲೀಡರ್. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಅವರು ಈಗ ಕೈಗೊಂಡಿರುವ ನಿರ್ಧಾರದ ಬಗ್ಗೆ ಜನರ ಉತ್ತರ ನೀಡುತ್ತಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು. ಬಿಜೆಪಿ ನಾಯಕ ಸದಾನಂದಗೌಡರ ಜೊತೆಗೆ ಸಮಾವೇಶವೊಂದರಲ್ಲಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ ಜಗದೀಶ್ ಶೆಟ್ಟರ್ ಅವರ […]

ಮೀನರಡ್ಡಿ ಯಾಳಗಿ ಇವರ ನೇತೃತ್ವದಲ್ಲಿ… ಬಿಜೆಪಿ ಪಕ್ಷ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿನ್ ರೆಡ್ಡಿ ಯಾಳಗಿ ಅವರ ಪ್ರಚಾರ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು.  ಬಿಜೆಪಿ ಅಭ್ಯರ್ಥಿ ಅಮಿನ್ ರೆಡ್ಡಿ ಮಾತನಾಡಿ.. ನಾನು 5 ವರ್ಷದಿಂದ ಚಿರಪಚಿತ ಎಲ್ಲರಿಗೂ ಗೊತ್ತಿದೆ ನಾನ್ಯಾರು ಅಂತ ನಾನು ಜೆಡಿಎಸ್ ಪಕ್ಷದಿಂದ ಸೋತಾಗಿಂದನು ನಿಮ್ಮ ಕಷ್ಟ ಸುಖ ಹಂಚಿಕೊಂಡಿದ್ದೇನೆ. ಎಲ್ಲ ಊರಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ರಸ್ತೆ ಇಲ್ಲ […]

ದೇಶವನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಆ ದೇಶದ ಸೇನೆಯದ್ದಾಗಿರುತ್ತದೆ. ಗಡಿಯೊಳಗೆ ನುಗ್ಗಿ ಬರುವ ಶತ್ರುಗಳನ್ನು ಹೊಡೆದುರುಳಿಸುವ ಕೆಲಸವನ್ನು ಆಯಾ ದೇಶದ ಸೇನೆ ಮಾಡುತ್ತದೆ. ತನ್ನ ದೇಶದ ಪ್ರಜೆಗಳನ್ನು ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸೇನೆ ಹೊತ್ತು ನಿಂತಿರುತ್ತದೆ. ಆದರೆ ಒಂದು ದೇಶದ ಸೈನ್ಯ ಮತ್ತು ಅರೆಸೇನಾ ಪಡೆಗಳ ನಡುವೆಯೇ ಯುದ್ಧ ಪ್ರಾರಂಭವಾದರೆ, ಪರಿಣಾಮ ಘನ ಘೋರ. ದೇಶ ಕಾಯುವ ಸೇನಾ ನಾಯಕರೇ ದೇಶ ಆಕ್ರಮಿಸಿಕೊಳ್ಳುವ ಹೋರಾಟಕ್ಕೆ […]

ಶಾಸಕ ಬಂಡೆಪ್ಪಾ ಖಾಶೆ‌ಂಪೂರ ನಾಮಪತ್ರ ಸಲ್ಲಿಕೆ ವೇಳೆ ಹಣ ಹಂಚಿಕೆ, ವಿಡಿಯೊ ವೈರಲ್. ಬೀದರ್ ದಕ್ಷಿಣ ಕ್ಷೇತ್ರಕ್ಕೆ ನಿನ್ನೆ (ಮಂಗಳವಾರ) ನಾಮಪತ್ರ ಸಲ್ಲಿಸಿದ್ದ ಬಂಡೆಪ್ಪಾ ಖಾಶೆಂಪೂರ. ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಶಕ್ತಿ ಪ್ರದರ್ಶನ. ನಾಮಪತ್ರ ಸಲ್ಲಿಕೆಗೆ ಬಂದವರಿಗೆ ಹಣ ಹಂಚಿದ ಜೆಡಿಎಸ್ ಕಾರ್ಯಕರ್ತರು. ಜೆಡಿಎಸ್ ಶಾಲು ಹಾಕಿ ಹಣ ಹಂಚುತ್ತಿರುವ ವಿಡಿಯೊ ವೈರಲ್. ವಾಹನ ಆಧರಿಸಿ, ತಲಾ ವಾಹನಗಳಿಗೆ ಹಣ ಹಂಚಿದ ಜೆಡಿಎಸ್ ಕಾರ್ಯಕರ್ತ. ಪ್ರತಿ ವಾಹನಗಳಿಗೆ ಇಂತಿಷ್ಟು […]

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಇಂದು ನಾಮಪತ್ರ ಸಲ್ಲಿಕೆ. ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ನಿಮಿತ್ತ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬೇಟಿ ನಿಡಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವ ಕುಮಾರಸ್ವಾಮಿ ಗದ್ದುಗೆಗೆ ವಿಶೇಷ ಪೋಜೆ. ಸಿದ್ದಗಂಗಾ ಮಠಧ್ಯಾಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳ ಆಶೀರ್ವಾದ ಪಡೆದರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

ಶಹಪುರ್ ವಿಧಾನಸಭಾ ಕ್ಷೇತ್ರದ ನಾಗನಟಗಿ ಗ್ರಾಮಕ್ಕೆ ನೀಡಿರುವ ಅನುದಾನಗಳು ಶಾಂತಗೌಡ ಮಾಲಿಪಾಟೀಲ್ ನಾಗನಟಿಗೆ ಹೇಳಿಕೆ. ಸ್ಥಳ. ನಾಗನಟಿ ಗ್ರಾಮ ಪಂಚಾಯತ್ ವ್ಯಾಪ್ತಿ, ಈ ಸಂದರ್ಭದಲ್ಲಿ ಶ್ರೀ ಶಾಂತಗೌಡ ಮಾಲಿ ಪಾಟೀಲ್ ನಾಗನಟಗಿ ಕರ್ನಾಟಕ ಸರ್ಕಾರ ಕುರಿ ಮತ್ತು ಮೇಕೆ ಸಾಗಾಣಿಕೆ ಗಾರರ ನಿರ್ದೇಶಕರು ಮಹಾಮಂಡಲ ಬೆಂಗಳೂರು ಮಾತನಾಡಿ. ಸ್ಥಳೀಯ ಶಾಸಕರಾದ ಶರಣಬಸಪ್ಪ ದರ್ಶನಾಪುರ್ ರವರು ನಮ್ಮ ಗ್ರಾಮಕ್ಕೆ ನೀಡಿರುವ ಅನುದಾನ ಅಂದರೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ. ಕಟ್ಟಡ ನಿರ್ಮಾಣ […]

ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಅಮೃತ ದೇಸಾಯಿ ನಾಮ ಪತ್ರ ಸಲ್ಲಿಕೆ,  ನಂತರ ಮಾಧ್ಯಮಗಳಿಕೆ ಹೇಳಿಕೆ ನೀಡಿದ ದೇಸಾಯಿ,  ಬಿಜೆಪಿ ಕಾರ್ಯಕರ್ತರ ಪಕ್ಷ. ಇದು ನಾಯಕರಿಂದ ನಡೆಯುವುದಿಲ್ಲ. ತಳಮಟ್ಟದಿಂದ ಬಿಜೆಪಿ ಗಟ್ಟಿಯಾಗಿ ಬೇರೂರಿದೆ, ನಮ್ಮ ಕಾರ್ಯಕರ್ತರು ಎರಡು ಸುತ್ತಿನಲ್ಲಿ ಮನೆ ಮನೆಗೆ ಸಂಪರ್ಕ ಮಾಡುವ ಕೆಲಸ ಮಾಡಿದ್ದಾರೆ. ನಾನು ಹೋದ ಕಡೆಗಳಲ್ಲೆಲ್ಲ ಜನ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಪಕ್ಷದ ಕೆಲ ಮುಖಂಡರು ಪಕ್ಷ ಬಿಟ್ಟು ಹೋದ ಬಗ್ಗೆ ಪ್ರತಿಕ್ರಿಯೆ,  ಪಕ್ಷ ಬಿಟ್ಟು […]

ಚಿಕ್ಕೋಡಿಯ ಕೇಶವ್ ಕಲಾಭವನದಲ್ಲಿ ರಮೇಶ್ ಕತ್ತಿ ಇವರ ಪ್ರಚಾರ, ಬಿಜೆಪಿ ಮುಖಂಡರಾದ ಪ್ರಲಾದ ಜೋಶಿ, ಅಣ್ಣಸಾಬ ಜೋಲ್ಲೆ, ಬಿ ಜೆ ಪಿ ಮಾಜಿ ಎಂ ಎಲ ಸಿ ಮಾಹಾoತೇಶ್ ಕವಟಗಿಮಠ ಅಭ್ಯರ್ಥಿ ರಮೇಶ್ ಅವರ ಬಗ್ಗೆ ಮಾತನಾಡಿದರು. ಹಾಗೂ ಬಿ ಜೆ ಪಿ ಮುಂದಿನ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಿದರು.  ನಾಮಪತ್ರ ಸಲ್ಲಿಸಲು ಸಸ್ತ್ರಾರು ಜನರ ಆಗಮನದಿಂದ. ಟ್ರಾಫಿಕ್ ಸಮಸ್ಯೆಯಿಂದ ಪೊಲೀಸರು ಹರ ಸಾಹಸ ಪಡಬೇಕಾಯಿತು. ಚಿಕ್ಕೋಡಿ ಡಿ ಎಸ್ […]

ಜೆಡಿಎಸ್ ಅಭ್ಯರ್ಥಿ ಶಶಿಕಾಂತ ಗುರೂಜಿ ನಾಮಪತ್ರ ಸಲ್ಲಿಕೆ. ಸಾವಿರಾರು ಕಾರ್ಯಕರ್ತರ ಜೊತೆಗೂಡಿ ಬೃಹತ್ ರ್ಯಾಲಿ,  ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶಿಕಾಂತ ಪಡಸಲಗಿ ರೈತರ ಕಣ್ಮಣಿ ಕುಮಾರಸ್ವಾಮಿಗೆ ನಮ್ಮ ಬೆಂಬಲ… ಗಡಿ ರೈತರು ಮಹಾತ್ಮಾರ್ ಜೊತೆ ಶಶಿಕಾಂತ ಪಡಸಲಗಿ ನಾಮಪತ್ರ ಸಲ್ಲಿಕೆ ಇಲ್ಲಿ ಘಟಾನುಘಟಿ ಅಂತ ಯಾರು ಇಲ್ಲ ಕುಸ್ತಿ ಅಖಾಡದಲ್ಲಿ ಎಲ್ಲರೂ ಪೈಲ್ವಾನರೇ: ಶಶಿಕಾಂತ್ ಗುರೂಜಿ ಹೇಳಿಕೆ. ನಾನು ಯಾವ ಆಮಿಷ ತೋರಿಲ್ಲ ಸಾವಿರಾರು […]

Advertisement

Wordpress Social Share Plugin powered by Ultimatelysocial