ಎರಡ್ಮೂರು ದಿನಗಳ ಬೆಳಗಾವಿ ನಗರದ ಗಲಭೆಗಳಿಗೆ ರಾಯಣ್ಣ ಮೂರ್ತಿ ವಿರೂಪ ಮಾಡಿದ್ದ ಕಾರಣ  ಕೆಲ ಕಿಡಗೇಡಿಗಳ ಕೆಲಸ ಕಾರಣವಾಗಿತ್ತು ಎಂದು ಬೆಳಗಾವಿಯ ಅನಗೋಳದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ…ನಾನು ಮೊದಲ ಭಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಿದ್ದೆ.೨೦೦೬ ರಲ್ಲಿ ಪ್ರತಿಭಟನೆ ಮಾಡೋಕೆ ಅವಕಾಶ ನೀಡಿದ್ದೆ.ಅವಗಾಲೇ ನಾವು ಅಧಿವೇಶನ ನಡೆಸಲು ತಿರ್ಮಾನಿಸಿದ್ದೆವು.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅವಾಗ ನಮಗೆ ಮರಾಠಿಗರು ನಮಗೆ ಸೌಹಾರ್ದತೆ ನೀಡಿದ್ದರು.ನಾವು ಅಣ್ತಮ್ಮಂದಿತ ರೀತಿ ಬದುಕುಬೇಕು. ಅದನ್ನ […]

ಕನ್ನಡ ಬಾವುಟ ಸುಟ್ಟಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ರಾಯಣ್ಣನಿಗೆ‌ಇಂತಹ ಅವಮಾನ‌ಆಗುತ್ತಿರಲಿಲ್ಲ ಎಂದು ಜೆಡಿಎಸ್ ಶಾಸಕ ಡಾ. ಕೆ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ…ಕನ್ನಡಿಗರ ಬಗ್ಗೆ ಮಹಾರಾಷ್ಟ್ರಕ್ಕೆ ತಾತ್ಸಾರ ಇದೆ .ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿರುವುದುಸಹಿಸಲು ಸಾಧ್ಯವಿಲ್ಲ ವೀರ ಕನ್ನಡಿಗರ ಪೌರುಷ ಮಹಾರಾಷ್ಟ್ರ, ಎಂಇಎಸ್ ಸಂಘಟನೆಗೆ ಗೊತ್ತೇ ಇಲ್ಲ ಅದಕ್ಕೆ ಕೇವಲವಾಗಿ ನೋಡುತ್ತಿದ್ದಾರೆ..ನಾವು ಹೋರಾಟಕ್ಕೂ ಸಿದ್ಧ, ಶಾಂತಿಗೂ ಸಿದ್ದ, ಸಮರಕ್ಕೂ ಸಿದ್ಧಪ್ರೀತಿಗೂ ಸಿದ್ದ ಆದರೆ ಪದೇ ಪದೇ ರಾಜ್ಯದ ವಾಹನಗಳಿಗೆ ಹಾನಿ ಮಾಡಿದ್ದಾರೆ.ಎಲ್ಲಿಗೆ […]

ನಿರಂತರವಾಗಿ ಹೋರಾಟದ ಬದುಕು ಸಾಗಿಸಿರುವ ಜೆಡಿಎಸ್‌ ವರಿಷ್ಠ  ಹೆಚ್‌.ಡಿ. ದೇವೇಗೌಡರು ಎಂದಿಗೂ ಪರ್ಸೆಂಟೇಜ್‌ ರಾಜಕಾರಣ ಮಾಡಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌ ಹೇಳಿದರು.ನಗರದಲ್ಲಿ ಸೋಮವಾರ ನಡೆದ, ದೇವೇಗೌಡರ ಜೀವನ ಚರಿತ್ರೆ ಕುರಿತಾದ ‘ಫರೋಸ್ ಇನ್ ಎ ಫೀಲ್ಡ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದು ಪರ್ಸೆಂಟೇಜ್‌ ಬಗ್ಗೆ ಅತಿ ಹೆಚ್ಚು ಚರ್ಚೆಗಳು ನಡೆಯುತ್ತಿವೆ.ಒಬ್ಬ ರಾಜಕಾರಣಿಯ ಬದುಕನ್ನು ಪರ್ಸೆಂಟೇಜ್‌ನಲ್ಲೇ ಅಳೆಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ದೇವೇಗೌಡರು ವಿಭಿನ್ನ ರಾಜಕಾರಣಿಯಾಗಿ ನಿಲ್ಲುತ್ತಾರೆ’ […]

Advertisement

Wordpress Social Share Plugin powered by Ultimatelysocial