ಕನ್ನಡ ಬಾವುಟ ಸುಟ್ಟಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ರಾಯಣ್ಣನಿಗೆಇಂತಹ ಅವಮಾನಆಗುತ್ತಿರಲಿಲ್ಲ ಎಂದು ಜೆಡಿಎಸ್ ಶಾಸಕ ಡಾ. ಕೆ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ…ಕನ್ನಡಿಗರ ಬಗ್ಗೆ ಮಹಾರಾಷ್ಟ್ರಕ್ಕೆ ತಾತ್ಸಾರ ಇದೆ .ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿರುವುದುಸಹಿಸಲು ಸಾಧ್ಯವಿಲ್ಲ ವೀರ ಕನ್ನಡಿಗರ ಪೌರುಷ ಮಹಾರಾಷ್ಟ್ರ, ಎಂಇಎಸ್ ಸಂಘಟನೆಗೆ ಗೊತ್ತೇ ಇಲ್ಲ ಅದಕ್ಕೆ ಕೇವಲವಾಗಿ ನೋಡುತ್ತಿದ್ದಾರೆ..ನಾವು ಹೋರಾಟಕ್ಕೂ ಸಿದ್ಧ, ಶಾಂತಿಗೂ ಸಿದ್ದ, ಸಮರಕ್ಕೂ ಸಿದ್ಧಪ್ರೀತಿಗೂ ಸಿದ್ದ ಆದರೆ ಪದೇ ಪದೇ ರಾಜ್ಯದ ವಾಹನಗಳಿಗೆ ಹಾನಿ ಮಾಡಿದ್ದಾರೆ.ಎಲ್ಲಿಗೆ ಮುಟ್ಟಿಸುತ್ತಿದ್ದಾರೆ ಎಂದು ಪ್ರಶ್ನೆ ಎಂಇಎಸ್ ಸಂಘಟನೆಯನ್ನು ರದ್ದು ಮಾಡಿ ಎಂಬ ಬೇಡಿಕೆ ಇದೆ ರಾಜ್ಯಾದ್ಯಂತ ಕಠಿಣ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ….
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada