ನಾಡು ನುಡಿಗೆ ಅಪಮಾನ ಮಾಡುವಂತದ್ದು ಯಾರಿಗೂ ಶೋಭೆ ತರುವಂತದ್ದು ಅಲ್ಲ ರಾಯಣ್ಣ ಪ್ರತಿಮೆಗೆ ವಿರೋಪ ಗೊಳಿಸಿರೋದು ಖಂಡನೀಯ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ…ಜವಬ್ದಾರಿಯುತ ಸರ್ಕಾರಗಳು ಇಂತಹ ಘಟನೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.ಬಾವುಟ ಸುಟ್ಟು ಹಾಕಿದವರ ವಿರುದ್ದ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.ಪ್ರತಿಭಟನೆ ನೆಪದಲ್ಲಿ ಮಹಾನೀಯರ ಪ್ರತಿಮೆ ದಾಳಿ ಸಹಿಸಿಕೊಳ್ಳೋಕೆ ಆಗುವುದಿಲ್ಲ.ಶಾಂತಿ ಸುವ್ಯವಸ್ಥೆ ಕೆಡೆಸುವವರ ವಿರುದ್ಧ ಸರ್ಕಾರ ಗಂಭೀರವಾಗಿ ಪರಿಗಣಿಸಬಬೇಕು.ಪುಂಡಾಟಿಕೆ ಮಾಡಿವ್ರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಅಧಿವೇಶನದ ಸಂದರ್ಭದಲ್ಲಿ ಈ ರೀತಿ ಗಲಾಟೆ, ಪರಿಸ್ಥಿತಿ ದುರುಪಯೋಗ ಪಡೆಸಿಕೊಳ್ಳುವಂತದ್ದು ಖಂಡನೀಯ ಎಂದರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada