ಎರಡ್ಮೂರು ದಿನಗಳ ಬೆಳಗಾವಿ ನಗರದ ಗಲಭೆಗಳಿಗೆ ರಾಯಣ್ಣ ಮೂರ್ತಿ ವಿರೂಪ ಮಾಡಿದ್ದ ಕಾರಣ ಕೆಲ ಕಿಡಗೇಡಿಗಳ ಕೆಲಸ ಕಾರಣವಾಗಿತ್ತು ಎಂದು ಬೆಳಗಾವಿಯ ಅನಗೋಳದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ…ನಾನು ಮೊದಲ ಭಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಿದ್ದೆ.೨೦೦೬ ರಲ್ಲಿ ಪ್ರತಿಭಟನೆ ಮಾಡೋಕೆ ಅವಕಾಶ ನೀಡಿದ್ದೆ.ಅವಗಾಲೇ ನಾವು ಅಧಿವೇಶನ ನಡೆಸಲು ತಿರ್ಮಾನಿಸಿದ್ದೆವು.ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅವಾಗ ನಮಗೆ ಮರಾಠಿಗರು ನಮಗೆ ಸೌಹಾರ್ದತೆ ನೀಡಿದ್ದರು.ನಾವು ಅಣ್ತಮ್ಮಂದಿತ ರೀತಿ ಬದುಕುಬೇಕು. ಅದನ್ನ ನಾವು ಮನವಿ ಮಾಡ್ತಿನಿ.ಕಿಡಗೇಡಿಗಳನ್ನ ದೇಶದ್ರೋಹಿ ಅಂತ ಹೇಳ್ತಾರೆ.ಅದು ಕಾನೂನಿನಲ್ಲಿ ಅವಕಾಶ ಇಲ್ಲ ಅನ್ಸುತ್ತೆ ನನ್ನ ಪ್ರಕಾರ4 ಸಾವಿರ ಪೊಲೀಸರು ಬೆಳಗಾವಿಯಲ್ಲಿದ್ದಾರೆ. ಇಲ್ಲಿ ಯಾವ ಕಾನೂನು ವ್ಯವಸ್ಥೆ ಇದೆ. ಅದನ್ನ ನಾವು ಚರ್ಚೆ ಆಗಬೇಕಿದೆ.ಮರಾಠಿಗರು ನಾವು ಸಹೋದರರ ರೀತಿ ಬದುಕಬೇಕು.ಎಂಇಎಸ್ ಸಂಘಟನೆಗೆ ನಾವು ತಿಳಿ ಹೇಳಬೇಕು. ಈ ರೀತಿ ಘಟನೆ ನಿಮಗೆ ಶೋಭೆ ತರುವದಿಲ್ಲ.ಬೆಳಗಾವಿ ನಾಯಕರು ಕರ್ನಾಟಕದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.ಕರ್ನಾಟಕದ ಸದಸ್ಯರು. ನಮ್ಮ ಜನರ ಬಗ್ಗೆ ಮಾತನಾಡಬೇಕು. ಮಹಾರಾಷ್ಟ್ರದ ಪ್ರತಿನಿಧಿಗಳಲ್ಲ.ಕೇವಲ ಚುನಾವಣೆ ರಾಜಕೀಯ ಮಾಡದೇ. ಜನರನ್ನ ಕಾಪಡೋ ಕೆಲಸ ಮಾಡಬೇಕು..ಮಹಾರಾಷ್ಟ್ರ ಸಿಎಂ ಅವರೇ ನಿಮ್ಮ ರಾಜಕೀಯ ನಿಮ್ಮ ರಾಜ್ಯದಲ್ಲಿ ಇಟ್ಕೊಳ್ಳಿ. ಇಲ್ಲಿ ಮೂಗು ತೊರಿಸಲು ಬರಬೇಡಿ.ಎಂಇಎಸ್ ಇರಲಿ ಯಾರೇ ಇರಲಿ ನೀವು ಕನ್ನಡದ ನೆಲದಲ್ಲಿ ಇರೋದು ಎಂದರು.
ಮತಾಂತರ ನಿಷೇಧ ಕಾಯ್ದೆಯನ್ನ ನಾವು ವಿರೋಧಿಸುತ್ತೆವೆ.ಜೆಡಿಎಸ್ ನಿಂದ ಮತಾಂತರ ನಿಷೇಧ ಕಾಯ್ದೆಗೆ ಬೆಂಬಲವಿಲ್ಲ.ಪರಿಷತ್ ನಲ್ಕಿ ಕೈ-ಕಮಲ ಒಂದಾಗಿರೋ ಸಾಭಿತಾಗಿದೆ.ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ.ಮಾಜಿ ಸಿಎಂ ಹೆಚ್ ಡಿಕೆ ಹೇಳಿಕೆ ನೀಡಿದ್ದಾರೆ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada