ಬಾಗಲಕೋಟೆ ತಾಲೂಕಿನ ಶಿರೂರ್ ಗ್ರಾಮದಲ್ಲಿ ಸಿದ್ದೇಶ್ವರ ರಥೋತ್ಸವ ನಡೆಯಿತು 51 ನೆಯ ಪುಣ್ಯ ಸ್ಮರಣೋತ್ಸವ ನಿಮಿತ್ತವಾಗಿ ಶಿರೂರ್ ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು ಈ ಒಂದು ಜಾತ್ರಾ ಮಹೋತ್ಸವದಲ್ಲಿ ಇಂದು ಸಾಯಂಕಾಲ ರಥೋತ್ಸವ ಜರಗಲಿದ್ದು, 21 ತಾರೀಕು ಪಲ್ಲಕ್ಕಿ ಉತ್ಸವ ಜರುಗುತ್ತದೆ, ಈ ಎಲ್ಲಾ ಕಾರ್ಯಕ್ರಮಗಳನ್ನು ಸರ್ಕಾರದ ಆದೇಶ ಹಾಗೂ ನೇಮ ಅನುಸಾರವಾಗಿ ಸರ್ಕಾರಿ ವ್ಯಾಪ್ತಿಯೊಳಗೆ ನೇಮ್ ಆವಳಿ ಗಳನ್ನು ನೀಡ್ತಾ ಇದೆ ಈ ಎಲ್ಲವನ್ನು ಕಟ್ಟುನಿಟ್ಟಾಗಿ ಪಾಲಿಸ್ತಾ ಇದೀನಿ ಅದರ ಜೊತೆಗೆ ಬರುವಂತ ಎಲ್ಲ ಭಕ್ತಜನರು ಒಂದು ವಿನಂತಿ ಅಂದರೆ ಇನ್ನು ಒಂದು ಸಂಕ್ರಮಿಕ ರೋಗ ದಿಂದ ಮುಕ್ತ ಆಗಿಲ್ಲ ಹಾಗಾಗಿ ಈ ಜಾತ್ರೆಗೆ ಬರುವಂತ ಭಕ್ತರು ಮಾಸ್ಕ್ , ಹಾಗೂ ಸನಿತಿಜರ್, ಬಳಸಿಕೊಂಡು ಜಾಗೃತಿಗೊಳಿಸಿ ಎಂದು ಪ. ಪೂ. ಮರಿ ಮಹಾಂತ ಶ್ರೀಗಳು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada