30 ವರ್ಷವಾದ್ರೂ ಕನ್ಯೆ ಸಿಕ್ಕಿಲ್ಲ ಎಂದು ‘ಮಾದಪ್ಪನ ಬೆಟ್ಟ’ಕ್ಕೆ ಪಾದಯಾತ್ರೆ ಕೈಗೊಂಡ ಬ್ರಹ್ಮಚಾರಿಗಳು

ಮಂಡ್ಯ : ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಭಕ್ತರು ದೇವರಿಗೆ ಹರಕೆ ಮೂಲಕ ಮೊರೆಯಿಟ್ಟಿದ್ದರು. ಇದೀಗ 30 ವರ್ಷವಾದ್ರೂ ವಧು ಸಿಕ್ಕಿಲ್ಲ ಎಂದು ‘ಮಾದಪ್ಪನ ಬೆಟ್ಟ’ಕ್ಕೆ ಬ್ರಹ್ಮಚಾರಿಗಳು ಪಾದಯಾತ್ರೆ ಕೈಗೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಎಂ ದೊಡ್ಡಿಯಿಂದ `ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ’ ಹೆಸರಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಈ ಪಾದಯಾತ್ರೆಯಲ್ಲಿ ಮಂಡ್ಯ ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಕಡೆಯಿಂದ ಬ್ರಹ್ಮಚಾರಿಗಳು ಭಾಗಿಯಾಗಲಿದ್ದಾರೆ. ಇನ್ನೂ, ಈ ಯಾತ್ರೆಯಲ್ಲಿ ವಿವಾಹಿತರು ಭಾಗಿಯಾಗುವಂತಿಲ್ಲ, 30 ವರ್ಷ ಮೀರಿದ ಬ್ರಹ್ಮಚಾರಿಗಳು ಮಾತ್ರ ಯಾತ್ರೆಯಲ್ಲಿ ಭಾಗವಹಿಸಬಹುದಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುಟಾಣಿ ಮಕ್ಕಳ ಅನ್ನಕ್ಕೂ ಕಣ್ಣ ಹಾಕಿದ ಖದೀಮರು.

Sun Feb 12 , 2023
ಪುಟಾಣಿ ಮಕ್ಕಳ ಅನ್ನಕ್ಕೂ ಕಣ್ಣ ಹಾಕಿದ ಖದೀಮರು. ಅಂಗನವಾಡಿ ಕೇಂದ್ರಗಳಿಗೆ ಸಾಗಿಸುತ್ತಿದ್ದ ಆಹಾರ ಪದಾರ್ಥಗಳನ್ನು ಖಾಸಗಿ ವಾಹನದಲ್ಲಿ ಹಾಕುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೈಗೆ ಸಿಕ್ಕಿಹಾಕಿಕೊಂಡ ಆಹಾರ ಸರಬರಾಜು ಮಾಡುವ ಕಾರ್ಮಿಕರು… ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸಾಗಿಸಬೇಕಿದ್ದ ಕಾರ್ಮಿಕರು ಕಳ್ಳ ಸಾಗಾಟಕ್ಕೆ ಯತ್ನಿಸಿದ್ದಾರೆ.. ಬೀದರ ಜಿಲ್ಲೆಯ ಹುಲಸೂರ ಪಟ್ಟಣದ ಎಪಿಎಮ್ ಸಿ ಮಾರುಕಟ್ಟೆಯ ಹತ್ತಿರ ಬೆಳಕಿಗೆ ಬಂದಿದೆ … ಅಂಗನವಾಡಿ ಆಹಾರ ಸರಬರಾಜು ಮಾಡುವ ವಾಹನ ದಿಂದ ಟೆಂಪು ಮುಖಾಂತರ […]

Advertisement

Wordpress Social Share Plugin powered by Ultimatelysocial