ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟ್ ದಾಖಲು ವಿಚಾರ.

ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟ್ ದಾಖಲು ವಿಚಾರ.
ಈ ಮೊದಲು ನಿಮ್ಮ ಮೇಲೆ ಕೇಸ್ ಇದ್ದಾಗ ನಿಮ್ಮ ಕೇಸ್ ಇದೆ ಎಂದು ನೋಟಿಸ್ ಕೊಡ್ತಿದ್ರು
ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ದೇಸಾಯಿ ಹೇಳಿಕೆ.
ಈಗ ಕೊಟ್ಟ ನೋಟಿಸ್ನಲ್ಲಿ ನಿಮ್ಮ ಮೇಲೆ ರೌಡಿಶೀಟ್ ಇದೆ ಅಂತಾ ಇದೆ.
ಅನಿಲ್ ದಡ್ಡಿಮನಿ ಮೇಲೆ ರೌಡಿಶೀಟ್ ಇದ್ದ ಬಗ್ಗೆ ನೋಟಿಸ್ ಬಂದಿದೆ
ನನಗೂ ಇಂದು ನೋಟಿಸ್ ಬರುತ್ತೆ ಅಂತಾ ಹೇಳಿದ್ದಾರೆ
ಹೀಗಾಗಿ ನಮ್ಮ ಮೇಲೆ ರೌಡಿಶೀಟ್ ಓಪನ್ ಆಗಿದ್ದು ಕನ್ಫರ್ಮ್ ಆಗಿದೆ
ಎರಡು ವರ್ಷದ ಹಿಂದೆ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದ ಕೇಸ್ ಇತ್ತು
ಕೆಲವು ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿ ಕನ್ನಡಪರ ಹೋರಾಟಕಾರ ಹತ್ತಿಕ್ಕಲು ಯತ್ನ
ನಾವು ದೀಪಕ್ ದಳವಿಗೆ ಮಸಿ ಬಳಿದ ನಾಲ್ಕು ದಿನಗಳ ಬಳಿಕ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಗಲಾಟೆ ಮಾಡಿದ್ರು
ಎಷ್ಟು ಎಂಇಎಸ್ ಪುಂಡರ ಮೇಲೆ ರೌಡಿಶೀಟ್ ದಾಖಲಾಗಿದೆ ಹೇಳಿ
ಎಲ್ಲ ಕನ್ನಡಪರ ಹೋರಾಟಗಾರರು ಚನ್ನಮ್ಮ ವೃತ್ತಕ್ಕೆ ಬರ್ತೀವಿ ನಮ್ಮನ್ನ ಗುಂಡಿಟ್ಟು‌ ಕೊಂದುಬಿಡಿ
ಕನ್ನಡಪರ ಹೋರಾಟ ಮಾಡಿದ್ರೆ ರೌಡಿಶೀಟ್ ಹಾಕ್ತಾರೆ ಅಂದ್ರೆ ಹೇಗೆ ಎಂದು ಆಕ್ರೋಶ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ ಜಿಲ್ಲೆ ಪ್ರವೇಶಿಸಿದ ಕಾಂಗ್ರೆಸ್‌ ಯಾತ್ರೆ.

Sat Feb 11 , 2023
ಮಂಡ್ಯ ಜಿಲ್ಲೆ ಪ್ರವೇಶಿಸಿದ ಕಾಂಗ್ರೆಸ್‌ ಯಾತ್ರೆ. ಕಾಂಗ್ರೆಸ್‌ ಪಕ್ಷದ 2ನೇ ಹಂತದ ಪ್ರಜಾಧ್ವನಿ ಯಾತ್ರೆ. ಮಂಡ್ಯ ಜಿಲ್ಲೆಯ ಗಡಿ ಗ್ರಾಮ ನಿಡಘಟ್ಟದಿಂದ ಯಾತ್ರೆ ಆರಂಭ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಯಾತ್ರೆ. ಬೈಕ್ ರ್ಯಾಲಿ ಮೂಲಕ ಯಾತ್ರೆ ಸ್ವಾಗತಿಸಿದ ಮುಖಂಡರು, ಕಾರ್ಯಕರ್ತರು. ಮಂಡ್ಯ ಜಿಲ್ಲೆ ಹಾಗೂ ಮದ್ದೂರು ತಾಲೂಕು ಮುಖಂಡರಿಂದ ಸ್ವಾಗತ. ಪ್ರಜಾಧ್ವನಿ ಯಾತ್ರೆ ಬಸ್ ಏರಿದ ಡಿಕೆಶಿ. ಮದ್ದೂರು, ಮಳವಳ್ಳಿ ತಾಲೂಕಿನಲ್ಲಿ ಸಂಚರಿಸಲಿರುವ ಯಾತ್ರೆ. ಮದ್ದೂರಿನ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ […]

Advertisement

Wordpress Social Share Plugin powered by Ultimatelysocial