ಬಸವಣ್ಣನ ನಾಡಿನಲ್ಲಿ ಮಾರಕಾಸ್ತ್ರಗಳ ಸದ್ದು
ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮುಖಂಡನ ಮೆಲೆ ಮಾರಣಾಂತಿಕ ಹಲ್ಲೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಬಂಗ್ಲಾದ ರಾಷ್ಟ್ರೀಯ ಹೆದ್ದಾರಿ 65 ಬಳಿ ಇರುವ ದಾಮಿ ಪಂಜಾಬಿ ಧಾಬಾದ ಬಳಿ ನಡೆದಿದೆ..
ಬಿಜೆಪಿ ಪಕ್ಷದ s c ಮೊರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಕಲ್ಯಾಣ ನಗರದ ನಿವಾಸಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅಮ್ರಪಾಲಿ ಪತಿ ವಿರಣ್ಣ ಹಲಗೆ ಅವರ ಮೆಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ.
ತಮ್ಮ ಚಾಲಕನೊಂದಿಗೆ ಊಟಕ್ಕೆ ಹೊದಾಗ ಕ್ಷುಲಕ ಕಾರಣಕ್ಕೆ ಮೂರ್ನಾಲ್ಕು ಜನರಿಂದ ಹರಿತವಾದ ಮಾರಕಾಸ್ತ್ರಗಳಿಂದ
ಮಾರಣಾಂತಿಕ ಹಲ್ಲೆ ನಡೆದಿದೆ
ವಿರಣ್ಣ ಹಲಗೆ ಹಾಗು ಕಾರು ಚಾಲಕ ಶಿವರಾಜ್ ಅವರ ಕುತ್ತಿಗೆ ಸೆರಿ ಇತರೆ ಭಾಗಗಳಲ್ಲಿ ಗಂಭಿರ ಗಾಯವಾಗಿದೆ
ಗಾಯಾಳುಗಳನ್ನು ಬಸವಕಲ್ಯಾಣ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಿಡಿ ಹೆಚ್ಚಿನ ಚಿಕಿತ್ಸೆಗಾಗಿ ಬಿದರ್ ನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ
ವಿಷಯ ತಿಳಿದ ಸಿಪಿಐ ಸುಶಿಲ್ ಕುಮಾರ್ ಹಾಗು ಬಸವಕಲ್ಯಾಣ ನಗರ ಠಾಣೆಯ ಪಿಎಸ್ಐ ಮಹಾಂತೇಶ ಪಾಟೀಲ ಅವರು ಸ್ಥಳಕ್ಕೆ ಭೇಟಿ ನಿಡಿ ಪರಿಶಿಲಿಸಿ ದುಷ್ಕರ್ಮಿಗಳ ಬಂಧನಕ್ಕಾಗಿ ಜಾಲ ಬಿಸಿದ್ಧಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada