ತುಂಗಭದ್ರಾ ಜಲಾಶಯದಿಂದ 1 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.

ತುಂಗಭದ್ರಾ ಜಲಾಶಯದಿಂದ 1 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.

ಸಂಪೂರ್ಣವಾಗಿ ಮುಳುಗಡೆಯಾದ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಇರೋ ಸಮಾಧಿ ಮಂಟಪ.

ನವಬೃಂದಾವನ‌ ಗಡ್ಡೆ ಸಂಪರ್ಕ ಕಡಿತ..

ಅಪಾರ ಮಟ್ಟ ಮೀರಿ ಹರಿಯುತ್ತಿರುವ ನದಿ.

ನಾಳೆ ನವಬೃಂದಾವನದಲ್ಲಿ ರುಘುವರ್ಯ ಮಹಿಮೋತ್ಸವ ನಡೆಯಬೇಕಿತ್ತು.

ಸಂಪರ್ಕ ಕಡಿತದಿಂದ ಆರಾಧನಾ ಮಹೋತ್ಸವ ರದ್ದು.

ಆರಾಧನೆ ಗಂಗಾವತಿಗೆ ಸ್ಥಳಾಂತರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಪ್ರಕರಣ..

Thu Jul 14 , 2022
ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಪ್ರಕರಣ..ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಯುವಕನ ಶವಕ್ಕಾಗಿ ಹುಡುಕಾಟ.. ಪಾತಾಳ ಗರಡಿ ಬಳಸಿ ತುಂಬಿ ಹರಿತುತ್ತಿರುವ ಕಾವೇರಿ ನದಿಯಲ್ಲಿ ಹುಡುಕಾಟ.. ಜುಲೈ 12 ರಂದು KRS ಬಳಿ ಕಾವೇರಿ ನದಿಗೆ ಹಾರಿದ್ದ ಯುವಕ.. ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದು ನದಿಗೆ ಹಾರಿದ್ದ ಯುವಕ.. ಮೈಸೂರಿನ ಪಡವಾರಹಳ್ಳಿ ನಿವಾಸಿ ಸೃಜನ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕ.. ಯುವಕನ ಶವ ಪತ್ತೆಗಾಗಿ ತೀವ್ರ ಅಗ್ನಿಶಾಮಕ […]

Advertisement

Wordpress Social Share Plugin powered by Ultimatelysocial