ತುಂಗಭದ್ರಾ ಜಲಾಶಯದಿಂದ 1 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.
ಸಂಪೂರ್ಣವಾಗಿ ಮುಳುಗಡೆಯಾದ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಇರೋ ಸಮಾಧಿ ಮಂಟಪ.
ನವಬೃಂದಾವನ ಗಡ್ಡೆ ಸಂಪರ್ಕ ಕಡಿತ..
ಅಪಾರ ಮಟ್ಟ ಮೀರಿ ಹರಿಯುತ್ತಿರುವ ನದಿ.
ನಾಳೆ ನವಬೃಂದಾವನದಲ್ಲಿ ರುಘುವರ್ಯ ಮಹಿಮೋತ್ಸವ ನಡೆಯಬೇಕಿತ್ತು.
ಸಂಪರ್ಕ ಕಡಿತದಿಂದ ಆರಾಧನಾ ಮಹೋತ್ಸವ ರದ್ದು.
ಆರಾಧನೆ ಗಂಗಾವತಿಗೆ ಸ್ಥಳಾಂತರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: