ಬಸವೇಶ್ವರ ಜಯಂತಿ ಹಿನ್ನಲೆ ಗೃಹ ಸಚಿವ ಅಮಿತ್ ಶಾ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ!

ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ

ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಅರವಿಂದ್ ಬೆಲ್ಲದ್, ಸಚಿವ ಮುರುಗೇಶ್ ನಿರಾಣಿ , ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ ಉಪಸ್ಥಿತಿ

ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕರ್ತರ ಬಳಿ ತೆರಳಿ ಕೈ ಬೀಸಿ ಶುಭ ಕೋರಿದ ಕೇಂದ್ರ ಗೃಹ ಸಚಿವ ಅಮಿತ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವಗುರು‌ ಬಸವಣ್ಣನವರ ಜಯಂತಿ ಹಿನ್ನೆಲೆ....!

Tue May 3 , 2022
ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮದಲ್ಲಿ ಭಾರತೀಯ ಮೂಲದ ಅಮೇರಿಕಾ ನಿವಾಸಿ ಹಾಗೂ ಉತ್ತರ ಪ್ರದೇಶದ ವ್ಯಕ್ತಿಗೆ ಲಿಂಗಧೀಕ್ಷೆ… ಲಿಂಗೈಕ್ಯ ಮಾತೆ ಮಹಾದೇವಿಯವರ ಬಸವಧರ್ಮ ಪೀಠದಲ್ಲಿ ಲಿಂಗಧೀಕ್ಷೆ ಕಾರ್ಯಕ್ರಮ…. ಬಸವಧರ್ಮ ಪೀಠದ ಶ್ರೀ ಮಹದೇಶ್ವರ ಸ್ವಾಮೀಜಿಯಿಂದ ಲಿಂಗಧೀಕ್ಷೆ… ಬಸವ ಮಂಟಪದಲ್ಲಿ ಲಿಂಗಧೀಕ್ಷೆ ನೀಡಿದ‌ ಮಹದೇಶ್ವರ ಸ್ವಾಮೀಜಿ.ಲಿಂಗಧೀಕ್ಷೆ ಬಳಿಕ ತೊಟ್ಟಿಲು ಕಾರ್ಯಕ್ರಮ. ತೊಟ್ಟಿಲಿನಲ್ಲಿ‌ ಬಸವಣ್ಣನವರ ಮೂರ್ತಿ ಇಟ್ಟು ಪೂಜೆ….ತೊಟ್ಟಿಲು ತೂಗಿದ ಬಸವ ಭಕ್ತರು…. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial