ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೇವಲಾಪೂರ ಬಳಿ ಘಟನೆ.ಇಂದು ಬೆಳಗಿನ ಜಾವ ಒಡೆದಿರೋ ಪೈಪ್.ಪೈಪ್ ನಿಂದ ಚಿಮ್ಮುತ್ತಿರೋ ನೀರು.
ಅಪಾರ ಪ್ರಮಾಣದ ನೀರು ಚಿಮ್ಮುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ.
ಅಕ್ಕ ಪಕ್ಕದ ಜಮೀನು ಗಳಿವೆ ನುಗ್ಗಿ ಬೆಳೆ ಹಾನಿ.ಪೈಪ್ ಒಡೆದ ಪರಿಣಾಮ ಅಕ್ಕ ಪಕ್ಕದ ಜಮೀನಿಗೆ ನುಗ್ಗುತ್ತಿರೋ ನೀರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: