ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ!

ಹಲಗಾ ಮಚ್ಛೆ ಬೈಪಾಸ್ ಕಾಮಗಾರಿ ಆರಂಭ‌ ಹಿನ್ನೆಲೆ ಕಾಮಗಾರಿಗೆ ವಿರೋಧಿಸಿದ ರೈತರನ್ನ ವಶಕ್ಕೆ ಪಡೆದು ಠಾಣೆ ಕರೆದುಕೊಂಡು ಬಂದಿದ್ದ ಪೊಲೀಸರು.

ಸರ್ ಬೀಡ್ರೀ ನಾನು ಉರಲು ಹಾಕೋಬೇಕು ನಾ ಸಾಯ್ತಿನಿ ಬಿಡ್ರೀ ನಮ್ಮ ಭೂಮಿ ನಾವು ಕೊಡುವುದಿಲ್ಲ ಎಂದು ಆಕ್ರೋಶ

ಪೊಲೀಸರ ಸಮ್ಮುಖದಲ್ಲಿ ಕಣ್ಣೀರಿಟ್ಟ ರೈತರು ನಾವು ಜೀವಾ ಕೊಡ್ತೇವಿ,ಸಿಎಂ ಯಾವ್ ಅದಾನ ನೋಡು ಎಂದು ಕಣ್ಣೀರಿಟ್ಟ ರೈತನನ್ನ ಸಮಾಧಾನ ಪಡಿಸಿದ ಮತ್ತೊಬ್ಬ ರೈತ ಮುಖಂಡ ರೈತರ ತೀವ್ರ ವಿರೋಧ ಮಧ್ಯೆಯೇ ಕಾಮಗಾರಿ ಆರಂಭ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕುಂಬಾರರ ಚುನಾವಣೆಯಲ್ಲಿ ಅಧಿಕಾರಿಗಳೇ ಅಕ್ರಮ ಮತಚಲಾವಣೆ!

Tue Apr 26 , 2022
ಆಂಕರ್: ಇತ್ತೀಚೆಗೆ ನಡೆದ ಕುಂಬಾರರ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳೇ ಶಾಮೀಲಾಗಿ ಅಕ್ರಮ ಮತಚಲಾವಣೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾರ್ಚ್ 27ರಂದು ಕುಂಬಾರರ ಸಂಘ ಕಲಾಸಿಪಾಳ್ಯ, ಈ ಸಂಘದ ಆಡಳಿತ ಮಂಡಳಿಗಾಗಿ ಚುನಾವಣಾ‌ ಮತದಾನ ನಡೆದಿರುತ್ತದೆ. ಈ ವೇಳೆ ಸರ್ಕಾರವೇ ನೇಮಿಸಿದ್ದ ಚುನಾವಣಾಧಿಕಾರಿ ಮಂಜುನಾಥ್ ಎಂ.ಪಿ ಸೇರಿದಂತೆ 120 ಮಂದಿ ಮತದಾನದಲ್ಲಿ ಅಕ್ರಮ‌ ನಡೆಸಿದ್ದಲ್ಲದೇ ಅವರೇ ಮತದಾರಾಗಿ ಸಾವಿರಾರು ಮತಗಳನ್ನ ಚಲಾವಣೆ ಮಾಡಿದ್ದಾರೆ. ಇದೆಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಇಂದು […]

Advertisement

Wordpress Social Share Plugin powered by Ultimatelysocial