ಹಲಗಾ ಮಚ್ಛೆ ಬೈಪಾಸ್ ಕಾಮಗಾರಿ ಆರಂಭ ಹಿನ್ನೆಲೆ ಕಾಮಗಾರಿಗೆ ವಿರೋಧಿಸಿದ ರೈತರನ್ನ ವಶಕ್ಕೆ ಪಡೆದು ಠಾಣೆ ಕರೆದುಕೊಂಡು ಬಂದಿದ್ದ ಪೊಲೀಸರು.
ಸರ್ ಬೀಡ್ರೀ ನಾನು ಉರಲು ಹಾಕೋಬೇಕು ನಾ ಸಾಯ್ತಿನಿ ಬಿಡ್ರೀ ನಮ್ಮ ಭೂಮಿ ನಾವು ಕೊಡುವುದಿಲ್ಲ ಎಂದು ಆಕ್ರೋಶ
ಪೊಲೀಸರ ಸಮ್ಮುಖದಲ್ಲಿ ಕಣ್ಣೀರಿಟ್ಟ ರೈತರು ನಾವು ಜೀವಾ ಕೊಡ್ತೇವಿ,ಸಿಎಂ ಯಾವ್ ಅದಾನ ನೋಡು ಎಂದು ಕಣ್ಣೀರಿಟ್ಟ ರೈತನನ್ನ ಸಮಾಧಾನ ಪಡಿಸಿದ ಮತ್ತೊಬ್ಬ ರೈತ ಮುಖಂಡ ರೈತರ ತೀವ್ರ ವಿರೋಧ ಮಧ್ಯೆಯೇ ಕಾಮಗಾರಿ ಆರಂಭ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: