ಈಶ್ವರಪ್ಪ ಹೆಣ ಇಟ್ಕೊಂಡು ಮೆರವಣಿಗೆ ಮಾಡ್ತಾನೆ!

ಆಳಂದಲ್ಲಿ ಖೂಬಾ ೧೪೪ ಸೆಕ್ಷನ್ ಉಲ್ಲಂಘನೆ ಮಾಡ್ತಾರೆ. ಅವರ ಮೇಲೆ ಯಾವ ಕೇಸ್ ಹಾಕಿಲ್ಲ

ನಮ್ಮ ಮೇಲೆ ಮಾತ್ರ ನಾಲ್ಕೈದು ಕೇಸ್ ಹಾಕಿದ್ದಾರೆ.ಡಿಕೆಶಿ ಮೇಲೆ ೯ ಕೇಸ್ ಹಾಕಿದ್ದಾರೆ.ಅವರ ಸರ್ಕಾರದ ನಿಯಮವನ್ನ ಅವರೇ ಉಲ್ಲಂಘಿಸಿದ್ದಾರೆ.

ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಪದಾಧಿಕಾರಿಗಳ ಸಭೆಯನ್ನ ನಡೆಸಿದ್ದೇವೆ ೨೪/೭ ರೀತಿ ಕೆಲಸ ಮಾಡುವಂತೆ ಹೇಳಿದ್ದೇವೆ

ಸರ್ಕಾರದಲ್ಲಿ ವ್ಯಾಪಕ‌ಭ್ರಷ್ಟಾಚಾರ ನಡೆಯುತ್ತಿದೆ ಕಂಟ್ರಾಕ್ಟರ್ ಅಸೋಸಿಯೇಶನ್ ಲಂಚದ ಬಗ್ಗೆ ಪತ್ರ

ಪ್ರಧಾನಿಯವರಿಗೆ ಪತ್ರ ಬರೆದಿದ್ದರು ಪ್ರಧಾನಿ ಇಲ್ಲಿಯವರೆಗೆ ಯಾವ ಕ್ರಮ ಕೈಗೊಂಡಿಲ್ಲ

ಪ್ರಧಾನಿ ಚೌಕಿದಾರ್ ಅಂತ ಹೇಳ್ತಾರೆ ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕೇಂದ್ರದ ಕುಮ್ಮಕ್ಕಿದೆ

ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಬಂತು ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ್ರು

ಬಹಳ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ರು ಬರೀ ಸುಳ್ಳುಗಳನ್ನೆ ಹೇಳಿ ಮರೆಮಾಚುತ್ತಿದ್ದಾರೆ.

ನಮ್ಮ‌ಅವಧಿಯಲ್ಲಿ ಯಾವ ಸಾಧನೆ ಮಾಡಿದ್ದೆವು,ಈಗ ಅವರ ಸರ್ಕಾರದಲ್ಲಿ ಏನು ಸಾದನೆ ಮಾಡಿದ್ದಾರೆ ಇಡಲಿ

ಇದು ದೌರ್ಭಾಗ್ಯದ ಸರ್ಕಾರ ಪಿಎಸ್ ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ದಿವ್ಯಾ ಹಾಗರಗಿ ಬಿಜೆಪಿ ನಾಯಕಿ

ಇಲ್ಲಿಯವರೆಗೆ ಆಕೆಯನ್ನ ಅರೆಸ್ಟ್ ಮಾಡಿಲ್ಲ ೧೫ ದಿನಗಳಾದ್ರೂ ಅವರನ್ನ ಬಂಧಿಸಿಲ್ಲ

ಅವರು ಜಾಮೀನು‌ತೆಗೆದುಕೊಳ್ಳಲಿ ಎಂದು ಕಾಯ್ತಿದೆ.ಭ್ರಷ್ಟರನ್ನ ರಕ್ಷಿಸುವ ಕೆಲಸ ಸರ್ಕಾರ ಮಾಡ್ತಿದೆ ಕೋಮುಸಾಮರಸ್ಯವನ್ನ ಹಾಳುಮಾಡ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ತಾರಕ್ಕೇರಿದ ನಕಲಿ ಬೇಡ ಜಂಗಮ ಸರ್ಟಿಫಿಕೇಟ್ ವಿತರಣೆ ವಿಚಾರ..!

Wed Apr 27 , 2022
ನಕಲಿ ಸರ್ಟಿಫಿಕೇಟ್ ಪಡೆದವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ವಿಧಾನಮಂಡಳ ಎಸ್ ಸಿ/ ಎಸ್ ಟಿ ಸಮಿತಿ.. ಸಮಿತಿಯ ನಿರ್ಧಾರಕ್ಕೆ ತೀವೃ ಆಕ್ರೋಶ ವ್ಯಕ್ತಪಡಿಸಿರುವ ಬೇಡ ಜಂಗಮ ಅಭಿವೃದ್ಧಿ ಸಮಿತಿ.ಎಸ್ ಸಿ/ ಎಸ್ ಟಿ ಸಮಿತಿ ಸಭೆ ನಡೆಯುತ್ತಿದ್ದ ವೇಳೆ ಸಭೆಗೆ ನುಗ್ಗಲು ಯತ್ನ. ಶಾಸಕರ ಭವನದಲ್ಲಿ ನಡೆಯುತ್ತಿದ್ದ ಸಮಿತಿಯ ಸಭೆಯ ವೇಳೆ ಘಟನೆ.ಬೇಡ ಜಂಗಮ ಸಮಿತಿ ಅಧ್ಯಕ್ಷ ಬಿ.ಡಿ.ಹಿರೇಮಠ ರಿಂದ ಸಭೆಗೆ ನುಗ್ಗಲು ಯತ್ನ. ಸಭೆಯಲ್ಲಿ ಭಾಗಿಯಾಗಿದ್ದ ಶಾಸಕರ ಮೇಲೆ […]

Advertisement

Wordpress Social Share Plugin powered by Ultimatelysocial