ಕಾರಿನಲ್ಲಿ ನೈಟ್ರೋಜನ್ ಸಿಲಿಂಡರ್ ಲೀಕ್ ಮಾಡ್ಕೊಂಡು ಸಾವಿಗೆ ಶರಣು.
ಅನಾರೋಗ್ಯದಿಂದ ಬೇಸತ್ತು ಕಾರಿನಲ್ಲಿ ಸಾವಿಗೆ ಶರಣಾದ ಟೆಕ್ಕಿ.
ಮಹಾಲಕ್ಷ್ಮಿ ಲೇಔಟ್ನ ಕುರುಬರಹಳ್ಳಿ ಜಂಕ್ಷನ್ ಬಳಿ ನಡೆದಿರುವ ಘಟನೆ.
ಸಾಪ್ಟ್ ವೇರ್ ಎಂಜಿನಿಯರ್ ವಿಜಯ್ ಕುಮಾರ್ (51) ಸಾವಿಗೀಡಾದ ದುರ್ದೈವಿ.
ಮೃತ ವಿಜಯ್ ಕುಮಾರ್ ಮಹಾಲಕ್ಷ್ಮಿ ಲೇಔಟ್ ನಿವಾಸಿ.
ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಪ್ಟ್ ವೇರ್ ಎಂಜಿನಿಯರ್ ಆಗಿರುವ ವಿಜಯ್ ಕುಮಾರ್.
ಅದ್ರೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಕುಮಾರ್.
ಅನಾರೋಗ್ಯದಿಂದ ಬೇಸತ್ತು ಸಾವಿನ ಶರಣಾದ ಟೆಕ್ಕಿ.
ತನ್ನ ಕಾರಿನಲ್ಲಿ ನೈಟ್ರೋಜನ್ ಗ್ಯಾಸ್ ಹಾಯಿಸಿಕೊಂಡು ಆತ್ಮಹತ್ಯೆ.
ಅದಕ್ಕಾಗಿ ನೈಟ್ರೋಜನ್ ಸಿಲಿಂಡರ್ ಖರೀದಿ ಮಾಡಿದ್ದ ಟೆಕ್ಕಿ.
ಬಳಿಕ ಕಾರಿನ ಹಿಂಬದಿ ಸೀಟ್ ನಲ್ಲಿ ಕುಳಿತುಕೊಂಡು ಗ್ಯಾಸ್ ಹಾಯಿಸಿಕೊಂಡು ಸಾವು.
ತಲೆಗೆ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ಗ್ಯಾಸ್ ಹಾಯಿಸಿಕೊಂಡಿರೋ ಟೆಕ್ಕಿ.
ಅಲ್ಲದೇ ಕಾರಿಗೆ ಹೊರಗಡೆಯಿಂದ ಕವರ್ ಹೊದಿಕೆ.
ಸಾರ್ವಜನಿಕರ ನೆರವಿನಿಂದ ಕಾರಿಗೆ ಹೊದಿಕೆ ಹಾಕಿಸಿದ್ದ ವಿಜಯ್ ಕುಮಾರ್.
ತಾನು ಕಾರಿನೊಳಗೆ ಕುಳಿತುಕೊಂಡು ನಂತರ ಹೊದಿಕೆ ಹಾಕಿಸಿದ್ದನಂತೆ ವಿಜಯ್ ಕುಮಾರ್.
ಸದ್ಯ ಕಾರಿನಲ್ಲೆ ಇರುವ ನೈಟ್ರೋಜನ್ ಸಿಲಿಂಡರ್.
ಬಳಿಕ ಸ್ಥಳೀಯರಿಂದ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಮಾಹಿತಿ.
ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು.
ಈ ವೇಳೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಟೆಕ್ಕಿ.
ಕೂಡಲೇ ಅಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದ ಪೊಲೀಸರು.
ಮಾರ್ಗಮಧ್ಯೆ ಸಾವನ್ನಪ್ಪಿದ ಟೆಕ್ಕಿ ವಿಜಯ್ ಕುಮಾರ್.
ಇನ್ನೂ ತನ್ನ ಅನಾರೋಗ್ಯದ ಬಗ್ಗೆ ಇಂಟರ್ನೆಟ್ ನಲ್ಲಿ ಶೋಧಿಸಿರೋದು ಬೆಳಕಿಗೆ.
ಕಾಯಿಲೆಯಿಂದಾಗುವ ಪರಿಣಾಮಗಳು ಏನು, ಏನಾಗುತ್ತೆ ಅಂತ ಶೋಧ.
ಹಾಗೂ ಮನೆಯವರ ಜೊತೆಗೂ ಚರ್ಚಿಸುತ್ತಿದ್ದ ವಿಜಯ್ ಕುಮಾರ್.
ಸದ್ಯ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ಪೊಲೀಸರ ತನಿಖೆ.
ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.