ಮಧ್ಯ ರಸ್ತೆಯಲ್ಲೇ ಕುಳಿತು ತಿಂಡಿ ಸೇವನೆ…!

ರಾಜಧಾನಿಯಲ್ಲಿ ನಡು ರಸ್ತೆಯಲ್ಲಿ ಕುಡುಕನ ರಂಪಾಟ…

ರಾಜಾಜಿನಗರದ 60 ಫೀಟ್ ರೋಡ್,ಶಿವನಹಳ್ಳಿಯಲ್ಲಿ ಘಟನೆ..

ಯಾರಿಗೂ ಕೇರ್ ಮಾಡದೇ ಮಧ್ಯರಸ್ತೆಯಲ್ಲಿ ಕುಳಿತು ತಿಂಡಿ ತಿಂದ ವ್ಯಕ್ತಿ…

ಕುಟುಕನ ರಂಪಾಟದಿಂದ ವಾಹನ ಸವಾರರಿಗೆ ಕಿರಿಕಿರಿ…

ಬರುವ ವಾಹನಗಳಿಗೆಲ್ಲ ಸೈಡ್ ನಲ್ಲಿ ಹೋಗಿ ಎನ್ನುತ್ತಿರುವ ವ್ಯಕ್ತಿ…

ಮಧ್ಯ ರಸ್ತೆಯಲ್ಲಿ ದೋಸೆ,ನೀರಿನ ಬಾಟೆಲ್ ಇಟ್ಟುಕೊಂಡು ತಿಂಡಿ ತಿಂದ ವ್ಯಕ್ತಿ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದಲ್ಲಿ ಶತಾಯಗತ ಕಮಲ ಅರಳಿಸಲು ಬಿಜೆಪಿ ಪ್ಲಾನ್..!?

Sat Apr 30 , 2022
ಸುಮಲತಾ ಮಾತ್ರವಲ್ಲ ಜೆಡಿಎಸ್ ನ ಯುವ ನಾಯಕರಿಗೂ ಗಾಳ.. ಪ್ರಭಾವಿ ಯುವ ನಾಯಕರನ್ನು ಸೆಳೆದು ಪಕ್ಷ ಬಲವರ್ಧನೆಗೆ ಬಿಜೆಪಿ ಮಾಸ್ಟರ್ ಪ್ಲಾನ್. ಈ ಮೂಲಕ JDS ಭದ್ರ ಕೋಟಿ ಕೆಡವಲು ತಂತ್ರಗಾರಿಕೆ. ಮುಂದಿನ ಚುನಾವಣೆ ಮಾತ್ರವಲ್ಲದೇ ಮಂಡ್ಯದಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಲು ನಾಯಕರಿಂದ ತಯಾರಿ. ಜಿಲ್ಲೆಯ ಮಾಜಿ IRS ಅಧಿಕಾರಿ ಹಾಗೂ ಮಾಜಿ ಸಚಿವರ ಪುತ್ರನಿಗೆ ಗಾಳ. JDSನಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಿ ಅಶ್ವಿನ್ ಗೌಡ ಜತೆ ಬಿಜೆಪಿ ನಾಯಕರು […]

Advertisement

Wordpress Social Share Plugin powered by Ultimatelysocial