ನಾಗೇಶನ ಮೇಲೆ ಕುಟುಂಬದವರ ಹಿಡಿಶಾಪ!

ಅವನು ಏನಾದರು ಅಗಲಿ, ನಮಗು ಅವನಿಗು ಸಂಬಂಧ ಇಲ್ಲ ನಾಗೇಶ್ ಮಾವ ಕೃಷ್ಣಪ್ಪ ಕಣ್ಣೀರು

ಅವನಿಂದ ನಮಗೆಲ್ಲಾ ತೊಂದರೆ ಅವನು ನಮ್ಮ ಮನೆಗೆ ಬರ್ತಾನೆ ಇರಲಿಲ್ಲ

ಈಗ ದಿನ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇವೆ ಅವನು ಅಪ್ಪ ಅಮ್ಮನ ಜೊತೆ ಒಬ್ಬನೆ ವಾಸವಿದ್ದ

ನಮ್ಮ ಮನೆಗೆ ಅವನು ಬರ್ತಾ ಇರಲಿಲ್ಲ ನಾನು ಅವರ ಅಕ್ಕನನ್ನ ಮದುವೆಯಾಗಿದ್ದೀನಿ

ನಮ್ಮ ಮನೆಯಲ್ಲಿ ನಾವು ಇದ್ದೀವಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ

ಇಲ್ಲಿ ಮೊದಲು ಕೆಲಸಕ್ಕೆ ಸೇರಿದ್ದ, ಅಮೇಲೆ ಇತ್ತೀಚಿಗೆ ಅವನೇ ಗಾರ್ಮೆಂಟ್ಸ್ ಓಪನ್ ಮಾಡಿದ್ದ

ಈ ಕೆಲಸಕ್ಕಾಗಿ ಅದನ್ನು ಮಾರಿಬಿಟ್ಟ ಊರಲ್ಲಿ ಜಮೀನು ಮಾರಿದ್ದ ಅಲ್ಲೇ ಓದಿ ವಿದ್ಯಾಭ್ಯಾಸ ಮುಗಿಸಿದ್ದ

ಅದ್ರೆ ನಮ್ಮ ಮನೆಗೆ ಬರ್ತಾ ಇರಲಿಲ್ಲ ಅದ್ರೆ ಈಗ ಪೊಲೀಸರು ದಿನಾ ನಮ್ಮನ್ನ ಕರೆಸ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

 ಮುನಿರತ್ನ ಪ್ರಿಯಾಂಕ್ ಖರ್ಗೆ ಗೆ ನೊಟೀಸ್ ಕೊಟ್ಟಿದ್ದಾರೆ!

Thu May 5 , 2022
ಅವರು ಹೇಳಿಕೆ ಕೊಡಬೇಕು ಕಾನೂನು‌ಬದ್ಧವಾಗಿ ನೊಟೀಸ್ ಕೊಟ್ಟಿದ್ದಾರೆ ಅವರು ಹೇಳಿಕೆ ಕೊಡೋಕೆ ಏನು‌ಸಮಸ್ಯೆ ಪ್ರಭುಚವ್ಹಾಣ್ ಪತ್ರ ಬರೆದ ವಿಚಾರ ಅವರಿಗೂ ನೊಟೀಸ್ ಕೊಡ್ತಾರೆ ಆದರೆ ಈಗ ಕೊಟ್ಟಿರೋದ್ರ ಬಗ್ಗೆ ಆಡಿಯೋ ಕೊಡಬೇಕಲ್ಲ ಪ್ರಿಯಾಂಕ್ ಖರ್ಗೆಗೆ ಮುನಿರತ್ನ ಒತ್ತಾಯ ಕಾಂಗ್ರೆಸ್ ಪಾರ್ಟಿ ಮುಳುಗಿಹೋಗಿದೆ ಸಿದ್ದರಾಮಯ್ಯನವರನ್ನೇ ಸಸ್ಪೆಂಡ್ ಮಾಡ್ತಾರೆ ೨೦೨೩ಕ್ಕೆ ಪಾರ್ಟಿಯಿಂದಲೇ ಮಾಡಿಸ್ತಾರೆ ನೋಡಿ ನೆಕ್ಸ್ಟ್ ಸಿದ್ದರಾಮಯ್ಯ ಕಾಂಗ್ರೆಸ್ ನಿಂದ ಬಿಡಿಸ್ಬೇಕು ಅದನ್ನ ಮಾಡ್ತಾರೆ ನೋಡಿ ರಾಮಕೃಷ್ಣ ಹೆಗಡೆ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ.೧೯೯೪ […]

Advertisement

Wordpress Social Share Plugin powered by Ultimatelysocial