Upper Bhadra Project | ಭದ್ರಾ ಪ್ರಾಜೆಕ್ಟ್ ಅನುಮೋದನೆ ಮಾಡಿಸಿದವನನ್ನೇ ಸೋಲಿಸಿದ್ರಿ: ಮಾಜಿ ಸಂಸದ ಪಿ.ಕೋದಂಡರಾಮಯ್ಯ

Ex-MP Kodandaramaiah: ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಹಿಂದೆ ನಡೆದಿದ್ದ ಹೋರಾಟದ ಬಗ್ಗೆ ಮಾಜಿ ಸಂಸದ ಪಿ.ಕೋದಂಡರಾಮಯ್ಯ ತೆರೆದಿಟ್ಟರು. ಈ ಬರಡು ಪ್ರದೇಶದಲ್ಲಿ ನೀರಿನ ಬಗ್ಗೆ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಆರಂಭಿಸಿದೆವು. ಇಲ್ಲಿನ ಪತ್ರಕರ್ತರು ಹಾಕಿದ ತಳಪಾಯದಿಂದ ಹೋರಾಟ ಮುಂದುವರಿಸಿದೆವು. ಆಗಿನ ಹೋರಾಟದಿಂದ 2003 ಸೆಪ್ಟೆಂಬರ್‌ನಲ್ಲಿ ಭದ್ರಾ ಪ್ರಾಜೆಕ್ಟ್‌ಗೆ ಅನುಮೋದನೆ ಸಿಕ್ಕಿತು. ಆದರೆ 2004ರಲ್ಲಿ ಇಲ್ಲಿನ ಜನತೆ ನನ್ನನ್ನು ಸೋಲಿಸಿ ಬಿಟ್ರು ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮುರುಘಾ ಮಠದ ಆಡಳಿತಾಧಿಕಾರಿ ನೇಮಕ ವಿರೋಧಿಸಿ ಸರ್ಕಾರದ ವಿರುದ್ಧ ಮಠಾಧೀಶರಿಂದ ಧರಣಿ.

Wed Dec 28 , 2022
ಚಿತ್ರದುರ್ಗ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಅಧ್ಯಕ್ಷರು ಆಗಿರುವ ಶ್ರೀ ಶಿವಮೂರ್ತಿ ಮುರುಘಾ ಶರಣರು ಕಳೆದ ದಿನಾಂಕ ಇದೇ ವರ್ಷ ಸೆ. 1ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಮಠದ ಚರಾ-ಸ್ಥಿರ ಆಸ್ತಿಗಳನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial