Ex-MP Kodandaramaiah: ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಹಿಂದೆ ನಡೆದಿದ್ದ ಹೋರಾಟದ ಬಗ್ಗೆ ಮಾಜಿ ಸಂಸದ ಪಿ.ಕೋದಂಡರಾಮಯ್ಯ ತೆರೆದಿಟ್ಟರು. ಈ ಬರಡು ಪ್ರದೇಶದಲ್ಲಿ ನೀರಿನ ಬಗ್ಗೆ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಆರಂಭಿಸಿದೆವು. ಇಲ್ಲಿನ ಪತ್ರಕರ್ತರು ಹಾಕಿದ ತಳಪಾಯದಿಂದ ಹೋರಾಟ ಮುಂದುವರಿಸಿದೆವು. ಆಗಿನ ಹೋರಾಟದಿಂದ 2003 ಸೆಪ್ಟೆಂಬರ್ನಲ್ಲಿ ಭದ್ರಾ ಪ್ರಾಜೆಕ್ಟ್ಗೆ ಅನುಮೋದನೆ ಸಿಕ್ಕಿತು. ಆದರೆ 2004ರಲ್ಲಿ ಇಲ್ಲಿನ ಜನತೆ ನನ್ನನ್ನು ಸೋಲಿಸಿ ಬಿಟ್ರು ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…